ಡಿ.ಪಿ. ಶಂಕರ್ ಯಳಂದೂರು
ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿದ ಸರಕಾರ ಸೂಕ್ತ ಕಟ್ಟಡ ನಿರ್ಮಿಸಲು ಹಣ ಬಿಡುಗಡೆ ಮಾಡಿಲ್ಲ. ಪರಿಣಾಮ ಪದವಿ ಕಾಲೇಜಿನ ತರಗತಿಗಳು ಮತ್ತೊಂದು ಕಾಲೇಜಿನ ಕೊಠಡಿಗಳಲ್ಲಿ ನಡೆಯುವಂತಾಗಿದೆ.
ಕಾಲೇಜು ಕಟ್ಟಡ ನಿರ್ಮಿಸಲು ಪಟ್ಟಣದ ರೈತರೊಬ್ಬರು ತಮ್ಮ ಜಮೀನನ್ನು ದಾನವಾಗಿ ನೀಡಿದ್ದಾರೆ. ರಾಜ್ಯಪಾಲರ ಹೆಸರಿಗೆ ಆ ಜಮೀನು ಹಸ್ತಾಂತರವೂ ಆಗಿದೆ. ಆದರೆ ಆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಹಣವೇ ಇಲ್ಲ !
ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿದ ಸರಕಾರ ಸೂಕ್ತ ಕಟ್ಟಡ ನಿರ್ಮಿಸಲು ಹಣ ಬಿಡುಗಡೆ ಮಾಡಿಲ್ಲ. ಪರಿಣಾಮ ಪದವಿ ಕಾಲೇಜಿನ ತರಗತಿಗಳು ಮತ್ತೊಂದು ಕಾಲೇಜಿನ ಕೊಠಡಿಗಳಲ್ಲಿ ನಡೆಯುವಂತಾಗಿದೆ.
ಕಾಲೇಜು ಕಟ್ಟಡ ನಿರ್ಮಿಸಲು ಪಟ್ಟಣದ ರೈತರೊಬ್ಬರು ತಮ್ಮ ಜಮೀನನ್ನು ದಾನವಾಗಿ ನೀಡಿದ್ದಾರೆ. ರಾಜ್ಯಪಾಲರ ಹೆಸರಿಗೆ ಆ ಜಮೀನು ಹಸ್ತಾಂತರವೂ ಆಗಿದೆ. ಆದರೆ ಆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಹಣವೇ ಇಲ್ಲ !
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ