ನಡೆದಿವೆ ಕಾಟಾಚಾರದ, ತೇಪೆ ಕೆಲಸ

ಕೋಟಂಬಳ್ಳಿ ಗುರುಸ್ವಾಮಿ  ಕೊಳ್ಳೇಗಾಲ
ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಮತ್ತೆ ಬರುತ್ತಿದೆ. ಆದರೆ ಚಿಕ್ಕಲ್ಲೂರಿನತ್ತ ಸೌಲಭ್ಯಗಳು ಸುಳಿದಿಲ್ಲ.
ಈ ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಸತ್ಯ ಗೊತ್ತಿದ್ದರೂ ಈ ಕ್ಷೇತ್ರಕ್ಕೊಂದು ವ್ಯವಸ್ಥಿತ ರಸ್ತೆಯನ್ನು ಕಲ್ಪಿಸಲು ಜಿಲ್ಲಾಡಳಿತ ಮನಸ್ಸು ಮಾಡಿಲ್ಲ. ಪರಿಣಾಮ ಜಾತ್ರೆ ಸಮೀಪಿಸುತ್ತಿದ್ದಂತೆ ಕಿತ್ತು ರಾಡಿ ಹಿಡಿದಿರುವ ರಸ್ತೆಗೆ ಮಣ್ಣು ಎರಚುವ ಕಾರ್ಯ ಭರದಿಂದ ನಡೆದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ