ಗುಜರಾತ್ ಮಾದರಿ ಮೋದಿ ಸರಕಾರ


ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತರಬೇತಿ ನೀಡುತ್ತಿರುವ ರಾಜ್ಯ ಸಚಿವರ ಚಿಂತನ ಶಿಬಿರ ಸುತ್ತೂರಿನ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಮುಚ್ಚಯದ ಸಭಾಂಗಣದಲ್ಲಿ ಮಂಗಳವಾರ ಆರಂಭಗೊಂಡಿತು.

ಸಂಘಟಕರ ಚಿತ್ತ ಕೆಡಿಸಿದ 'ಹಣದ ಪಿತ್ತ'


ಅತಿಯಾದರೆ 'ಅಮೃತವು ವಿಷ' ಎಂಬುದು ಅನುಭವದ ನುಡಿ. ಈ ಬಾರಿ ದಸರೆಯ ವಿದ್ಯಮಾನ ಇದನ್ನು ಸಾಬೀತುಪಡಿಸಿತು.

ಸಂಭ್ರಮದ ಮಳೆ ನಂತರ ನೆನಪಿನ ತುಂತುರು


ನವರಾತ್ರಿ ಸಂಭ್ರಮ, ದಶಮಿಯ ಅದ್ಧೂರಿ ಜಂಬೂ ಸವಾರಿಯ ಮರು ದಿನ ಅರಮನೆ ನಗರಿ ಎಂದಿನ ಲಯಕ್ಕೆ ಮರಳಿದೆ.

ಮನಸೂರೆಗೊಂಡ ಅದ್ಧೂರಿ ಜಂಬೂ ಸವಾರಿ


ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರೆಯ ಪ್ರಮುಖ ಆಕರ್ಷಣೆ ವಿಜಯದಶಮಿ 'ಜಂಬೂ ಸವಾರಿ' ಸೋಮವಾರ ಅದ್ಧೂರಿಯಾಗಿ ನಡೆಯಿತು.

ಅರಮನೆ ಊರಲ್ಲಿ ಜನವೋ ಜನ


ನನಸಾಗದೆ ಉಳಿದ ದಸರಾ ಸಮಿತಿಯ 'ಆರ್ ಡಿ' ಶಿಸ್ತಿನ ನನಸು... ಛಾಯಾಗ್ರಾಹಕರ ಫೋಟೊ ಫ್ಲಾಷ್... ದಾಳಿಯಿಂದ ಪಾರಾದ ಬಲರಾಮ... ಆಸನ ವ್ಯವಸ್ಥೆ ಸೂಪರ್... ಪುಷ್ಪಾರ್ಚನೆ ವೇದಿಕೆ ಏರಿದ ರಾಜ್ಯ ಮುಖ್ಯ ಕಾರ್ಯದರ್ಶಿ... ಕಡಿಮೆಯಾದ ಚಿನ್ನದ ಕಾರ್ಡ್ ಹೊಂದಿದವರ ಪರದಾಟ... ಪ್ಲಾಟಿನಂ ಕಾರ್ಡ್ ಅತಿಥಿಗಳ ಅಶಿಸ್ತು...
ದಸರಾ ಮಹೋತ್ಸವ 2009ರ ಪ್ರಮುಖ ಹಾಗೂ ಕಟ್ಟ ಕಡೆ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ ವೇಳೆ ಅರಮನೆ ಆವರಣದಲ್ಲಿ ಕಂಡು ಬಂದು ಪಕ್ಕನೋಟಗಳಿವು.

ದಸರಾ ದೃಶ್ಯ ವೈಭವ


ಮೈಸೂರಿನಲ್ಲಿ ನಡೆದ ಜಂಬೂ ಸವಾರಿಯ ದೃಶ್ಯ ವೈಭವ, ಪಕ್ಕ ನೋಟ ಹಾಗೂ ಪಂಜಿನ ಕವಾಯಿತು ಕುರಿತು ಕೆಲವು ತುಣುಕುಗಳು.

ನಮ್ಮ ಕಚೇರಿಯಲ್ಲಿ ಆಯುಧಪೂಜೆ


ಭಾನುವಾರ (ಸೆ.28) ದಂದು ನಮ್ಮ ಕಚೇರಿಯಲ್ಲಿ ಆಯುಧಪೂಜೆ ನಡೆಯಿತು. ಅದರ ಫೋಟೋಗಳನ್ನು ನಾಗೇಶ್ ಪಾಣತ್ತಲೆ ತೆಗೆದಿದ್ದು, ಇಲ್ಲಿ ಹಾಕಲಾಗಿದೆ.

ಅರಮನೆ ಎದುರು ಆಕರ್ಷಿಸಿದ ಯುದ್ಧ ವೈಭವ


ನಾಡಹಬ್ಬದ ಎಂಟನೇ ದಿನ ಎಲ್ಲಾ ವೇದಿಕೆಗಳಲ್ಲೂ ಜನೋತ್ಸಾಹ. ವಾರಾಂತ್ಯವಾಗಿದ್ದರಿಂದ ಜನ ಅದೇ ಮೂಡ್ ನಲ್ಲಿ ಅರಮನೆ, ಜನಪದೋತ್ಸವ, ನಟನದತ್ತ ಮುಖ ಮಾಡಿದರು.

ಮನುಷ್ಯ ಜಾತಿ ತಾನೊಂದೇ ವಲಂ ಆರಂಭ


ಮನುಷ್ಯ ಜಾತಿ ತಾನೊಂದೇ ವಲಂ ಧ್ವನಿ-ಬೆಳಕು ಕಾರ್ಯಕ್ರಮ ಶನಿವಾರ ಆರಂಭವಾಯಿತು.

ಏರ್ ಶೋ, ಯುವ ದಸರಾ ಚಿತ್ರಗಳು

ಸರಸ್ವತಿಯ ಹುಟ್ಟಿದ ಹಬ್ಬದಂದು ಆರಾಧನೆ



ದಸರೆಯಲ್ಲಿ ಸರಸ್ವತಿಯ ಹುಟ್ಟುಹಬ್ಬ ಪ್ರಮುಖ ಆಚರಣೆ. ಅಂಬಾ ವಿಲಾಸ ಅರಮನೆಯಲ್ಲಿ ಖಾಸಾ ದೇವರ ಮನೆಯಲ್ಲಿ ಪೂಜೆ.

ಒಂದಿಷ್ಟು ಕವಿತೆಗಳು... ಮತ್ತೊಂದಿಷ್ಟು ಕವಿತೆಗಳೇ!



ಜಾತೀಯತೆ, ಭ್ರಷ್ಟಾಚಾರ, ವರದಕ್ಷಿಣೆಯಂಥ ಸಾಮಾಜಿಕ ಅನಿಷ್ಟಗಳ ವಿರುದ್ಧ ಸಿಟ್ಟು, ಸಿಡುವು... ಒಂದಿಷ್ಟು ಸಮಾಧಾನ, ಸಾಂತ್ವನ...ಮನಸ್ಸಿಗೆ ಮುದ ನೀಡಲು ಮಗು, ಅಭಿಮಾನ ತಾಳಲು ನಾಡು-ನುಡಿಯ ವರ್ಣನೆ ... ಒಂದಿಷ್ಟು ಕಚಗುಳಿ ಇಡಲು ಕವಿಗೋಷ್ಠಿ!

ರಂಗಾಯಣದಲ್ಲಿ ನಟನ ಕಲಾವಿದರ ನಗೆಬಾಂಬ್



ರಂಗಾಯಣದಲ್ಲಿ ಶುಕ್ರವಾರ ಮಧ್ಯಾಹ್ನ ಹಾಗೂ ಸಂಜೆ ತಡೆ ರಹಿತ ನಗೆ. ಭೂಮಿಗೀತ ಸಭಾಂಗಣ ನಗೆಯ ಅಲೆಗಳಿಂದ ತುಂಬಿ ಹೋಗಿತ್ತು. ಇಂಥ ನಗೆ ಬಾಂಬ್ ಗೆ ವೇದಿಕೆ ಒದಗಿಸಿದ್ದು ನಗೆ ಸಾಹಿತ್ಯ ಕಾರ್ಯಕ್ರಮವಲ್ಲ, ಬದಲಿಗೆ ಮಂಡ್ಯ ರಮೇಶ್ ನಿರ್ದೇಶನದಲ್ಲಿ ನಟನ ಕಲಾವಿದರು ಅಭಿನಯಿಸಿದ ಸತ್ರು ಅಂದ್ರೆ ಸತ್ರಾ ನಾಟಕ.

ಮಳೆಯದ್ದೇ ಬೇಸರ; ಅದರಲ್ಲೂ ಸುಮಧುರ



ನಗರದಲ್ಲಿ ಶುಕ್ರವಾರ ಸಂಜೆ ಮಳೆಯದ್ದೇ ಜೋಶ್. ದಸರಾ ಸವಿ ಸವಿಯಲು ಬಂದವರಿಗೆ ಮಳೆಯದ್ದೇ ಬೇಸರ. ಬಹುತೇಕ ಕಾರ್ಯಕ್ರಮಗಳಿಗೆ ಸಮಾರೋಪಗೊಂಡ ದಿನ, ಕೆಲ ಕಾರ್ಯಕ್ರಮಗಳು ಮಳೆಗಾಹುತಿಯಾದವು.

ಬೆಚ್ಚಿ ಬಿದ್ದ ಗೋಲ್ ಮಾಲ್ ಗೋಪಾಲಕೃಷ್ಣರು



ದಸರೆಯಲ್ಲಿ ಗೋಲ್ ಮಾಲ್ ಗೆ ಇಳಿದ ಹಲವು 'ಗೋಪಾಲಕೃಷ್ಣರು' ಬೆಚ್ಚಿ ಬಿದ್ದರು. ಇದಕ್ಕೆ ಕಾರಣವಾಗಿದ್ದು ವಿಜಯ ಕರ್ನಾಟಕದ ವರದಿ 'ದಸರೆಯಲ್ಲಿ ಗೋಲ್ ಮಾಲ್ ಗೋಪಾಲಕೃಷ್ಣರು'. ದಸರಾ ವಿಶೇಷಾಧಿಕಾರಿ, ಜಿಲ್ಲಾಧಿಕಾರಿ ಪಿ.ಮಣಿವಣ್ಣನ್ ಅವರು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪರಿಣಾಮ ಕಲಾವಿದರಿಗೆ ಗೌರವಧನ ಸಂದಾಯವಾಗಿದೆ.

ದಸರೆಯಲ್ಲೀಗ ಗೋಲ್ ಮಾಲ್ ಗೋಪಾಲಕೃಷ್ಣರು !


ದಸರಾ ಎಂಬ ಉತ್ಸವದಲ್ಲಿ ಉಂಡ ಜಾಣರು ಬಹಳಷ್ಟು ಮಂದಿ. ಜಿಲ್ಲಾ ಉಸ್ತುವಾರಿ ಸಚಿವರು 'ಯಾರೂ ಮೋಸ ಮಾಡಬಾರದು' ಎಂದು ಉಪದೇಶಿಸುತ್ತಲೇ ಇದ್ದಾರೆ. ಅವರ ಸುತ್ತಲಿದ್ದವರು 'ಹೌದುದು' ಎಂದು ತಲೆಯಾಡಿಸುತ್ತಲೇ ಜೇಬು ತುಂಬಿಕೊಳ್ಳುತ್ತಿದ್ದಾರೆ.

ಸೂರ್ಯ ಕಿರಣದ ಚಿತ್ತಾರ; ಸಾರಂಗಗಳ ಚಮತ್ಕಾರ


ದಸರಾಕ್ಕೆ ಮೆರುಗು ನೀಡಲು ನಗರದ ಬನ್ನಿಮಂಟಪದಲ್ಲಿ ಗುರುವಾರ ವೈಮಾನಿಕ ಪ್ರದರ್ಶನ ನಡೆಯಿತು. ಭಾರತೀಯ ವಾಯು ಸೇನಾ ದಳದ 'ಸೂರ್ಯಕಿರಣ', ಲೋಹದ ಹಕ್ಕಿ, ಆಕಾಶಗಂಗಾ, ಪ್ಯಾರಚೂಟ್ ಮತ್ತಿತರವು ನೆರೆದಿದ್ದವರಿಂದ ಚಪ್ಪಾಳಿ ಗಿಟ್ಟಿಸಿದವು.

ದಸರಾ ಸಿದ್ಧತೆ

ಮಳೆಗೆ ಅಲ್ಪ ವಿರಾಮ; ಪ್ರೇಕ್ಷಕರಿಗೆ ಆರಾಮ



ನಾಡಹಬ್ಬ ದಸರೆಯ ಸಂಭ್ರಮಕ್ಕೆ ಮಹಿಳಾ ಮತ್ತು ಮಕ್ಕಳ ದಸರೆ ಸೇಪಱಡೆ, ಕ್ರೀಡಾಕೂಟ, ಪೊಲೀಸ್ ವಾದ್ಯಗೋಷ್ಠಿ, ಬಾಲಮುರಳಿಕೃಷ್ಣ ಅವರ ಗಾಯನ ಐದನೇ ದಿನದ ವಿಶೇಷ.

ಜನಪದ ರಂಗ ಫುಲ್; ಕಲಾಮಂದಿರ ಡಲ್



ದಸರಾ ಉತ್ಸವದ ಅಂಗವಾಗಿ ಬುಧವಾರ ನಡೆದ ವಿವಿಧ ಸಂಗೀತ ಕಾರ್ಯಕ್ರಮಕ್ಕೆ ಇಡೀ ಕಲಾಮಂದಿರದ ಆವರಣ ಜಿಗಿ ಜಿಗಿ ಗುಡುತ್ತಿತ್ತು.

'ಬೆಂಕಿ'ಯಲ್ಲಿ 'ಅರಳಿದ' ಯುವ ಕವಿಗಳು



'ಸುಡು ಬೆಂಕಿಯಿಂದ ಆರಂಭವಾದ ಕವಿಗೋಷ್ಠಿ ಸಹೃದಯರನ್ನು ಅನುಭಾವದ ಬೆಳಕಿಗೆ ತಂದು ನಿಲ್ಲಿಸಿತು...'

ಮನ 'ತಣಿಸದ' ಮನೋಮೂರ್ತಿ



ಹೆಸರಾಂತ ಸಂಗೀತ ನಿರ್ದೇಶಕರಿದ್ದರು, ಜನಪ್ರಿಯ ಚಿತ್ರಗೀತೆಗಳೂ ಇದ್ದವು. ಉದಯೋನ್ಮುಖ ಗಾಯಕರು ಹಾಡಿದರು. ಆದರೆ ಕಾರ್ಯಕ್ರಮ ಜನರ ಮಟ್ಟಕ್ಕೇರಲಿಲ್ಲ.

ವೈಮಾನಿಕ ಪ್ರದರ್ಶನದಲ್ಲಿ ಸೋಜಿಗೋತ್ಸವ


ಬನ್ನಿಮಂಟಪದ ಮೈದಾನದಲ್ಲಿ ಭಾರತೀಯ ವಾಯು ಪಡೆ ಮಂಗಳವಾರ ಆಯೋಜಿಸಿದ್ದ ದಸರಾ ವೈಮಾನಿಕ ಪ್ರದರ್ಶನದ ಪ್ರಾಯೋಗಿಕ ಕಾರ್ಯಕ್ರಮ ನಿರೀಕ್ಷೆಯಂತೆಯೇ ಸಾವಿರಾರು ಜನರ ಮೈ-ಮನಗಳನ್ನು ನವಿರೇಳಿಸುವಲ್ಲಿ ಯಶಸ್ವಿಯಾಯಿತು.

ಶಾನ್ ಶ್ಯಾನೆ; ಜನಪದ ಸೋಬಾನೆ; ಹನಿ ಹನಿ ಸೋನೆ


ನಾಲ್ಕನೇ ದಿನದ ನಾಡಹಬ್ಬ ಕಾರ್ಯಕ್ರಮಗಳಿಗೆ ಜನಪದ ರಂಗು. ಜನಪದೋತ್ಸವದಲ್ಲಿ ಮೆರೆದದ್ದು ಜನಪದವೇ. ಇಷ್ಟೇ ಅಲ್ಲದೆ ಅರಮನೆಯಿಂದ ಹಿಡಿದು ಯುವ ದಸರೆವರೆಗೂ ಜನಪದದ ಸೋಬಾನೆ.ಜತೆಗೆ ಮಳೆ ಸೋನೆ.

ಚೌರಾಸಿಯಾ ಬಾನ್ಸುರಿ, ಜಗಜಿತ್ ಗಜಲ್ ಮೋಡಿ



ಅರಮನೆ ಅಂಗಳ ಸೋಮವಾರ ಸಂಜೆ ಇಬ್ಬರು ಸರ್ವ ಶ್ರೇಷ್ಠ ಸಂಗೀತ ಸಾಧಕರ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಬಾನ್ಸುರಿ ದಿಗ್ಗಜ ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ಗಜಲ್ ಮಾಂತ್ರಿಕ ಪಂಡಿತ್ ಜಗಜಿತ್ ಸಿಂಗ್ ಅವರ ಬೆರಳು ಮತ್ತು ಕೊರಳ ಮೋಡಿಗೆ ಸಾವಿರಾರು ಕಲಾಸಕ್ತರು ಶರಣಾಗಿದ್ದರು.

ಗುಲಾಬಿಯಲ್ಲಿ ಅರಳಿದ ಮಹಿಷಾಸುರ



50 ಸಾವಿರಕ್ಕೂ ಹೆಚ್ಚು ವಿವಿಧ ಬಣ್ಣದ ಗುಲಾಬಿ ಹೂಗಳನ್ನು ಬಳಸಿ ರೂಪಿಸಿರುವ ಮಹಿಷಾಸುರ ಕರ್ಜನ್ ಪಾರ್ಕ್ ನಲ್ಲಿ ನಡೆಯುತ್ತಿರುವ ದಸರಾ ಫಲಪುಷ್ಪ ಪ್ರದರ್ಶನದ ಪ್ರಧಾನ ಆಕರ್ಷಣೆ.

ಹಾಸ್ಯೋತ್ಸವ, ಕಂಸಾಳೆ, ನೃತ್ಯ ಸೊಬಗು, ವೀರಗಾಸೆ

ಮಾತು ನಿಂತರೂ ನಗೆಯ ಅಲೆ ನಿಲ್ಲಲಿಲ್ಲ


ಸಾಂಸ್ಕೃತಿಕ ಕೇಂದ್ರವಾದ ಕಲಾಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ಹಾಸ್ಯಪ್ರಿಯರು ನಗೆಯ ಹಾಯಿದೋಣಿಯಲ್ಲಿ ತೇಲಿದರು.

ದಸರೆಯ 'ದನಿಗಳು'...



ಶರನ್ನವರಾತ್ರಿ ಸಂಭ್ರಮದ ಮೂರನೇ ದಿನವಾದ ಸೋಮವಾರ ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ, ನಂಜನಗೂಡಿನಲ್ಲಿ ಗ್ರಾಮೀಣ ದಸರಾ ಉದ್ಘಾಟನೆ, ಜಗನ್ಮೋಹನ ಅರಮನೆಯಲ್ಲಿ ಹಿಂದೂಸ್ತಾನ ಸಂಗೀತ ಕಛೇರಿ, ಯುವ ದಸರೆಯಲ್ಲಿ ಗುಜರಾತಿ ನೃತ್ಯದ ದೃಶ್ಯ ವೈಭವಗಳು ಪತ್ರಿಕೆಯ ಛಾಯಾಗ್ರಾಹಕರಾದ ನಾಗೇಶ ಪಾಣತ್ತಲೆ, ಅನುರಾಗ ಬಸವರಾಜ್ ಕ್ಯಾಮೆರಾದಲ್ಲಿ ಸೆರೆಯಾದ ಬಗೆ.

ಆಡಲು ಬಂದವರು ಹೊಡೆದಾಡಿದರು



ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಸೋಮವಾರ ಗ್ರಾಮೀಣ ಕ್ರೀಡೆಗಳು ನಡೆಯುತ್ತಿದ್ದ ವೇಳೆ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನಿಯಮ ಪಾಲಿಸಲಿಲ್ಲ ಎಂದು ಹುಣಸೂರು ತಾಲೂಕಿನಿಂದ ಬಂದ ರೈತರು ಆಕ್ಷೇಪಿಸಿದರು. ಇದಕ್ಕೆ ಮೈಸೂರು ತಾಲೂಕಿನ ರೈತರು ಆಕ್ಷೇಪ ಎತ್ತಿದ್ದರಿಂದ ಎರಡು ಕಡೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಅತಿರೇಕಕ್ಕೆ ಹೋಗಿ ಪರಸ್ಪರ ಕೈ ಮಿಲಾಯಿಸಿದರು.

ಮಾತಿಗೆ ತಪ್ಪಿತು ದಸರಾ ಸಮಿತಿ



ಸಂಕಟ ಹೇಳಿ ಶುಲ್ಕ ವಸೂಲಿ ಮಾಡಿದರೆ, ಜನಕ್ಕೆ ಸಿಟ್ಟು ಬರುವುದಿಲ್ಲ. ಸತ್ಯ ಹೇಳಿದರೂ ಒಪ್ಪಿಕೊಂಡು ಹಣ ನೀಡಬಹುದು. ಆದರೆ ಹುಸಿ ಭರವಸೆ ನೀಡಿ, ವಸೂಲಿಗೆ ನಿಂತರೆ ಹೇಗೆ ತಾನೆ ಸಹಿಸಿಕೊಳ್ಳಲು ಸಾಧ್ಯ?

ದಸರಾ ಸಂಭ್ರಮದ ದೃಶ್ಯಾವಳಿ



ಅರಮನೆ ಆವರಣ, ಕರ್ಜನ್ ಪಾರ್ಕ್, ಮಹಾರಾಜ ಕಾಲೇಜು ಮೈದಾನ, ಯುವ ದಸರಾದಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಹಬ್ಬದ ಸಂಭ್ರಮಕ್ಕೆ ಇಂಬು ನೀಡಿದವು.

ಯುವ ದಸರೆಯಲ್ಲಿ 'ಜೈಹೋ', ಶ್ರೇಯಾ



ಯುವ ಮನಸ್ಸುಗಳನ್ನು ಹುಚ್ಚೆಬ್ಬಿಸಿ ಕುಣಿಸುವ `ಯುವ ದಸರಾ' ಧಾರಾಕಾರ 'ವರುಣ ವೃಷ್ಟಿ'ಯ ಮಧ್ಯೆ ಭಾನುವಾರ ಸಂಜೆ ವರ್ಣರಂಜಿತವಾಗಿ ಆರಂಭವಾಯಿತು.

ದಸರೆಯಲ್ಲಿ 'ರೈತ ದರ್ಬಾರ್' ಆರಂಭ



ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಸೊಬಗಿಗೆ ಭಾನುವಾರ ಅನ್ನದಾತ ರೈತರ ಸಂಭ್ರಮ ಸೇರ್ಪಡೆಯಾಯಿತು.

ದಸರಾ ದೀಪಗಳ ಸೊಬಗು



ನವರಾತ್ರಿಯ ಸಂಭ್ರಮಕ್ಕೆ ರಂಗು ತಂದಿರುವ ದೀಪಗಳ ಸಂಖ್ಯೆ ಗೊತ್ತೇ? ಬರೋಬ್ಬರಿ 1,63,000 ಬಲ್ಬ್ ಗಳು, 3250 ಮೆಟಲ್ ಅಲೈಡ್ ಲ್ಯಾಂಪ್ ಗಳು ಮತ್ತು 12 ವಿಶೇಷ ಬೆಳಕಿನ ಗಣಕೀಕೃತ ದೀಪಗಳು!

ಒಡೆಯರ್ ಖಾಸಗಿ ದರ್ಬಾರ್


ಯದು ವಶಂಸ್ಥರು ಆಚರಿಸುತ್ತಿದ್ದ ರಾಜವೈಭವದ ವಿಜಯದಶಮಿಯ ಪ್ರತಿಷ್ಠೆಯನ್ನು ಬಿಂಬಿಸುವ ಖಾಸಗಿ ದರ್ಬಾರು ಶನಿವಾರ ಬೆಳಗ್ಗೆ ಅಂಬಾವಿಲಾಸ ಅರಮನೆಯಲ್ಲಿ ಆರಂಭವಾಯಿತು.

ಪ್ರತಿಪದೆ ಆರಂಭ, ದಸರೆಯೂ ಪ್ರಾರಂಭ


ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಆಡಳಿತದಲ್ಲಿ 60 ವರ್ಷಕ್ಕೂ ಹೆಚ್ಚು ಕಾಲ ಅರಮನೆಯಲ್ಲಿ ಜೋಯಿಸರಾಗಿ ಸೇವೆ ಸಲ್ಲಿಸಿದ 90 ವರ್ಷದ ಎಚ್.ಆರ್.ಸುಬ್ರಹ್ಮಣ್ಯ ಜೋಯಿಸ್, ಅರಮನೆ ನವರಾತ್ರಿಯ ಆಚರಣೆಯ ಅಂತರಂಗವನ್ನು 'ವಿಜಯ ಕರ್ನಾಟಕ'ಕ್ಕೆ ವಿವರಿಸಿದ್ದಾರೆ.

ಸಣ್ಣಪ್ಪನಿಗೆ ಕೊನೆಯ ದಸರೆ


ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ ಕ್ಯಾಪ್ಟನ್ 'ಬಲರಾಮ'ನ ಕೋಚ್ ಸಣ್ಣಪ್ಪನಿಗೆ ಇದು ಕಡೆಯ ದಸರೆ.

ಮೈಸೂರಿನಲ್ಲಿ ಕೆಪಿಎಲ್ಲೋತ್ಸವ ಸಂಭ್ರಮ


ಪ್ರಾದೇಶಿಕ ಕ್ರಿಕೆಟ್ ಗೆ ಪ್ರೇಕ್ಷಕರ ಕೊರತೆ ಎಂಬ ಮಾತನ್ನು ಶುಕ್ರವಾರ ಮೈಸೂರಿನಲ್ಲಿ ಆರಂಭವಾದ ಕೆಪಿಎಲ್ ಕ್ರಿಕೆಟ್ ಪಂದ್ಯಗಳು ಸುಳ್ಳು ಮಾಡಿವೆ.

ಅಂದಿನ ಅರಮನೆ ಇಲಾಖೆಗಳ ಶ್ರದ್ಧೆ ಇಂದಿನವರಿಗೆ ಮಾದರಿ


ನಮ್ಮ ದಸರಾ ಸಂಘಟಕರು ಅವರಿಂದ ಪಾಠ ಕಲಿತುಕೊಳ್ಳಬೇಕು.

ಬೆಟ್ಟದಲ್ಲಿ ಸುಸ್ವಾಗತದೊಂದಿಗೆ 'ಓಂ'


ದಸರಾ ದೀಪಾಲಂಕಾರ ಉಪ ಸಮಿತಿ ಬೆಟ್ಟದಲ್ಲಿ ದೀಪಾಲಂಕಾರ ಚಿಹ್ನೆಯನ್ನು ನಿರ್ಮಿಸಿದ್ದು ಇಲ್ಲಿ 'ಓಂ' ಧ್ವನಿಯೂ ಅನುರಣಿಸುತ್ತದೆ.

ದಸರಾ ಕ್ರೀಡೆಗೆ ಜೂ.ಧ್ಯಾನ್ ಚಂದ್ ಚಾಲನೆ


ರಾಜ್ಯಮಟ್ಟದ ದಸರಾ ಕ್ರೀಡಾಕೂಟ ಚಾಮುಂಡಿ ವಿಹಾರ ಕ್ರೀಡಾಂಗಣ, ಮೈಸೂರು ವಿವಿ ಕ್ರೀಡಾಂಗಣ, ಮಹಾರಾಜ ಕಾಲೇಜು ಟೆನಿಸ್ ಅಂಕಣ, ವಿವಿ ಈಜು ಕೊಳ ಮತ್ತಿತರ ಕಡೆ ಪುರುಷರು ಮತ್ತು ಮಹಿಳೆಯರಿಗೆ 20 ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.

ಸಾರೋಟು ಬಿಟ್ಟರು , ಕಾರು ಹತ್ತಿದರು


ಕುದುರೆಗಾಡಿ, ಸಾರೋಟು, ಪಲ್ಲಕ್ಕಿಯಲ್ಲಿ ಸಂಚರಿಸುತ್ತಿದ್ದ ರಾಜರು, ಆಧುನಿಕತೆಗೂ ಒಗ್ಗಿಕೊಂಡಿದ್ದರು.

ಬಲರಾಮ 'ಪಡೆ'ಗೆ ತಾಲೀಮು


ದಸರಾ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ಹೊರುವ ಬಲರಾಮನಿಗೆ ಬುಧವಾರದಿಂದ ಅಂಬಾರಿಯಷ್ಟೇ ತೂಕದ ಮರದ ಮಂಟಪ ಇಟ್ಟು ತಾಲೀಮು ಆರಂಭಿಸಲಾಯಿತು.