ರಂಗಾಯಣದಲ್ಲಿ ನಟನ ಕಲಾವಿದರ ನಗೆಬಾಂಬ್



ರಂಗಾಯಣದಲ್ಲಿ ಶುಕ್ರವಾರ ಮಧ್ಯಾಹ್ನ ಹಾಗೂ ಸಂಜೆ ತಡೆ ರಹಿತ ನಗೆ. ಭೂಮಿಗೀತ ಸಭಾಂಗಣ ನಗೆಯ ಅಲೆಗಳಿಂದ ತುಂಬಿ ಹೋಗಿತ್ತು. ಇಂಥ ನಗೆ ಬಾಂಬ್ ಗೆ ವೇದಿಕೆ ಒದಗಿಸಿದ್ದು ನಗೆ ಸಾಹಿತ್ಯ ಕಾರ್ಯಕ್ರಮವಲ್ಲ, ಬದಲಿಗೆ ಮಂಡ್ಯ ರಮೇಶ್ ನಿರ್ದೇಶನದಲ್ಲಿ ನಟನ ಕಲಾವಿದರು ಅಭಿನಯಿಸಿದ ಸತ್ರು ಅಂದ್ರೆ ಸತ್ರಾ ನಾಟಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ