ಚನ್ನಕೇಶವ ಜೀರ್ಣೋದ್ಧಾರ ಬಲುದೂರ!


ಕೃಷ್ಣರಾಜನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿರುವ ಶ್ರೀಚನ್ನಕೇಶವ ದೇವಾಲಯ ಬೇಲೂರಿನಲ್ಲಿರುವ ಮಂದಿರವನ್ನೇ ಹೋಲುತ್ತದೆ. ಆದರೆ ಈಗು ಇದು ಸಂಬಂಧಪಟ್ಟವರ ನಿರ್ಲಕ್ಷ್ಯದಿಂದಾಗಿ ಕಟ್ಟಡ ಕುಸಿಯುವ ಹಂತ ತಲುಪಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ