ಒಂದಿಷ್ಟು ಕವಿತೆಗಳು... ಮತ್ತೊಂದಿಷ್ಟು ಕವಿತೆಗಳೇ!



ಜಾತೀಯತೆ, ಭ್ರಷ್ಟಾಚಾರ, ವರದಕ್ಷಿಣೆಯಂಥ ಸಾಮಾಜಿಕ ಅನಿಷ್ಟಗಳ ವಿರುದ್ಧ ಸಿಟ್ಟು, ಸಿಡುವು... ಒಂದಿಷ್ಟು ಸಮಾಧಾನ, ಸಾಂತ್ವನ...ಮನಸ್ಸಿಗೆ ಮುದ ನೀಡಲು ಮಗು, ಅಭಿಮಾನ ತಾಳಲು ನಾಡು-ನುಡಿಯ ವರ್ಣನೆ ... ಒಂದಿಷ್ಟು ಕಚಗುಳಿ ಇಡಲು ಕವಿಗೋಷ್ಠಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ