ಮಾತಿಗೆ ತಪ್ಪಿತು ದಸರಾ ಸಮಿತಿ



ಸಂಕಟ ಹೇಳಿ ಶುಲ್ಕ ವಸೂಲಿ ಮಾಡಿದರೆ, ಜನಕ್ಕೆ ಸಿಟ್ಟು ಬರುವುದಿಲ್ಲ. ಸತ್ಯ ಹೇಳಿದರೂ ಒಪ್ಪಿಕೊಂಡು ಹಣ ನೀಡಬಹುದು. ಆದರೆ ಹುಸಿ ಭರವಸೆ ನೀಡಿ, ವಸೂಲಿಗೆ ನಿಂತರೆ ಹೇಗೆ ತಾನೆ ಸಹಿಸಿಕೊಳ್ಳಲು ಸಾಧ್ಯ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ