ಖಾತ್ರಿ ಕಳೆದುಕೊಂಡ ಉದ್ಯೋಗ ಖಾತರಿ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಿಲ್ಲೆಯ ಮಟ್ಟಿಗೆ ಖಾತರಿ ಕಳೆದುಕೊಂಡಿದೆ. ಉದ್ಯೋಗ ಅರಸಿ ವಲಸೆ ಹೋಗುವ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳಲು ಯೋಜನೆ ಸಂಪೂರ್ಣ ವಿಫಲ.
Labels: ಚಾಮರಾಜನಗರ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಿಲ್ಲೆಯ ಮಟ್ಟಿಗೆ ಖಾತರಿ ಕಳೆದುಕೊಂಡಿದೆ. ಉದ್ಯೋಗ ಅರಸಿ ವಲಸೆ ಹೋಗುವ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳಲು ಯೋಜನೆ ಸಂಪೂರ್ಣ ವಿಫಲ.
Posted by ನಮ್ಮ ಬಳಗ at 6:02:00 PM | 0 comments
Labels: ಚಾಮರಾಜನಗರ

ಮುಖ್ಯಮಂತ್ರಿಗೆ ಮೈಸೂರು ಮೋಹವೇಕೆ? ಈ ಹೊತ್ತಿನ ಪ್ರಶ್ನೆ ಇದಲ್ಲ. ನಿನ್ನೆ-ಮೊನ್ನೆಯವರೆಗೆ ಚಲಾವಣೆಯಲ್ಲಿದ್ದ ಈ ಪ್ರಶ್ನೆಯ ಸ್ಥಾನಕ್ಕೆ ಮುಖ್ಯಮಂತ್ರಿಗಳ ಮೈಸೂರು ಮೋಹ ಮುಂದೆಯೂ ಉಳಿಯುತ್ತದೆಯೇ? ಎಂಬ ಕುತೂಹಲ ಬಂದು ಕುಳಿತಿದೆ. ಆದರೂ ಮುಖ್ಯಮಂತ್ರಿಗೆ ಮೈಸೂರು ಮೇಲಿನ ಮೋಹ ಸುಮ್ಮನಲ್ಲ; ಹತ್ತು ಹಲವು ಕಾರಣಗಳಿವೆ.
Posted by ನಮ್ಮ ಬಳಗ at 8:47:00 PM | 0 comments
Labels: ಮೈಸೂರು ಆವೃತ್ತಿ

ತಲಕಾಡು ಪಂಚಲಿಂಗ ದರ್ಶನಕ್ಕೆ ಕೋಟ್ಯಂತರ ರೂ. ವೆಚ್ಚ ಮಾಡುತ್ತಿರುವ ಸರಕಾರ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಬಳಿಯ ಪಂಚಲಿಂಗ ದರ್ಶನಕ್ಕೆ ಒಂದು ರೂ. ಕೂಡಾ ಬಿಡುಗಡೆ ಮಾಡದೆ ನಿರ್ಲಕ್ಷ್ಯ ವಹಿಸಿದೆ.
Posted by ನಮ್ಮ ಬಳಗ at 8:39:00 PM | 0 comments
Labels: ನಂಜನಗೂಡು

ತಲಕಾಡಿನಲ್ಲಿ ಸೋಮವಾರ ಮಧ್ಯರಾತ್ರಿ ಆರಂಭವಾದ ಪಂಚಲಿಂಗದರ್ಶನ ಮಹೋತ್ಸವದಲ್ಲಿ ರಾಜಕೀಯ ಬಿಕ್ಕಟ್ಟು, ಗೊಂದಲ, ಜಂಜಡಗಳ ನಡುವೆಯೂ ಮುಖ್ಯಮಂತ್ರಿ ಯಡಿಯೂರಪ್ಪ ಶಾಂತಚಿತ್ತರಾಗಿ ಪಾಲ್ಗೊಂಡಿದ್ದರು.
Posted by ನಮ್ಮ ಬಳಗ at 7:04:00 PM | 0 comments
Labels: ತಲಕಾಡು ಕ್ಷೇತ್ರ
Copyright 2008 | Distributed by Free Blogger Templates