Tuesday, November 24

ಖಾತ್ರಿ ಕಳೆದುಕೊಂಡ ಉದ್ಯೋಗ ಖಾತರಿ


ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಿಲ್ಲೆಯ ಮಟ್ಟಿಗೆ ಖಾತರಿ ಕಳೆದುಕೊಂಡಿದೆ. ಉದ್ಯೋಗ ಅರಸಿ ವಲಸೆ ಹೋಗುವ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳಲು ಯೋಜನೆ ಸಂಪೂರ್ಣ ವಿಫಲ.

Sunday, November 22

೩ ಲಕ್ಷಕ್ಕೂ ಅಧಿಕ ಮಂದಿಯಿಂದ ಪಂಚಲಿಂಗ ದರ್ಶನ

ಗುರಿ ಇನ್ನೂ ದೂರ

Thursday, November 19

ಈ ಮುಖ್ಯಮಂತ್ರಿಗೆ ಮೈಸೂರೇ 'ಮೋಹ'ದ ಊರು



ಮುಖ್ಯಮಂತ್ರಿಗೆ ಮೈಸೂರು ಮೋಹವೇಕೆ? ಈ ಹೊತ್ತಿನ ಪ್ರಶ್ನೆ ಇದಲ್ಲ. ನಿನ್ನೆ-ಮೊನ್ನೆಯವರೆಗೆ ಚಲಾವಣೆಯಲ್ಲಿದ್ದ ಈ ಪ್ರಶ್ನೆಯ ಸ್ಥಾನಕ್ಕೆ ಮುಖ್ಯಮಂತ್ರಿಗಳ ಮೈಸೂರು ಮೋಹ ಮುಂದೆಯೂ ಉಳಿಯುತ್ತದೆಯೇ? ಎಂಬ ಕುತೂಹಲ ಬಂದು ಕುಳಿತಿದೆ. ಆದರೂ ಮುಖ್ಯಮಂತ್ರಿಗೆ ಮೈಸೂರು ಮೇಲಿನ ಮೋಹ ಸುಮ್ಮನಲ್ಲ; ಹತ್ತು ಹಲವು ಕಾರಣಗಳಿವೆ.

ಪಂಚಲಿಂಗ ದರ್ಶನಕ್ಕೆ ಬಂದ 'ಮಹಾತ್ಮ'!

ಅಲ್ಲಿಗೆ ಲಕ್ಷ, ಲಕ್ಷ, ಇಲ್ಲಿಗೆ ನಿರ್ಲಕ್ಷ್ಯ



ತಲಕಾಡು ಪಂಚಲಿಂಗ ದರ್ಶನಕ್ಕೆ ಕೋಟ್ಯಂತರ ರೂ. ವೆಚ್ಚ ಮಾಡುತ್ತಿರುವ ಸರಕಾರ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಬಳಿಯ ಪಂಚಲಿಂಗ ದರ್ಶನಕ್ಕೆ ಒಂದು ರೂ. ಕೂಡಾ ಬಿಡುಗಡೆ ಮಾಡದೆ ನಿರ್ಲಕ್ಷ್ಯ ವಹಿಸಿದೆ.

ಸಂಚಾರಿ ಸುವ್ಯವಸ್ಥೆಗೆ ಕೊನೆಗೂ ಮುಂದಾದ ಪೊಲೀಸರು

Tuesday, November 17

ಸ್ವಾಭಿಮಾನದ ಬದುಕು ಕರುಣಿಸು ತಂದೆ



ತಲಕಾಡಿನಲ್ಲಿ ಸೋಮವಾರ ಮಧ್ಯರಾತ್ರಿ ಆರಂಭವಾದ ಪಂಚಲಿಂಗದರ್ಶನ ಮಹೋತ್ಸವದಲ್ಲಿ ರಾಜಕೀಯ ಬಿಕ್ಕಟ್ಟು, ಗೊಂದಲ, ಜಂಜಡಗಳ ನಡುವೆಯೂ ಮುಖ್ಯಮಂತ್ರಿ ಯಡಿಯೂರಪ್ಪ ಶಾಂತಚಿತ್ತರಾಗಿ ಪಾಲ್ಗೊಂಡಿದ್ದರು.

Blogger Template by Blogcrowds