ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಮೈಸೂರು ಜಿ.ಪಂ.ನಲ್ಲಿ ಖಾಸಗಿ 'ಕಾರು'-ಬಾರು
ಸರಕಾರವೇ ನೀಡಿರುವ ವಾಹನ ಸುಸ್ಥಿತಿಯಲ್ಲಿದ್ದರೂ ಅದನ್ನು ಗೋದಾಮಿಗೆ ತಳ್ಳಿ, ಬಾಡಿಗೆ ಆಧಾರದಲ್ಲಿ ಪ್ರವಾಸ ಆರಂಭಿಸಿದ್ದಾರೆ ಮೈಸೂರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು. ಇದರಿಂದ ಸರಕಾರಿ ಚಾಲಕರಿಗೆ ಕೆಲಸವೂ ಇಲ್ಲ ಜತೆಗೆ ಸರಕಾರಕ್ಕೆ ತಿಂಗಳಿಗೆ ಸಾವಿರಾರು ರೂ. ನಷ್ಟವಾಗುತ್ತಿದೆ.
ಜಲಾಶಯ ಭಣ ಭಣ..
ಗೊಲ್ಲನಬೀಡು ಶಾಲೆಯ ಗೋಳು ಕೇಳೋರಾರಣ್ಣ !
ಪಶ್ಚಿಮಘಟ್ಟ ಸಂರಕ್ಷಣೆಗೆ ವಿಶ್ವ ಪಾರಂಪರಿಕ ತಾಣದ 'ಮಾನ್ಯತೆ'
ಮುಂಗಾರು ಬರಲಿಲ್ಲ; ಕಾವೇರಿ ತುಂಬಲಿಲ್ಲ
ನೂತನ ಪೊಲೀಸ್ ಆಯುಕ್ತರ ಮುಂದೆ ಹಲವು ಸವಾಲು
ಕೆಆರ್ಎಸ್ ಬರಿದು: ರೈತ ಆತಂಕ
ಭೋಪಾಲ್ ರಾಷ್ಟ್ರೀಯ ಮ್ಯೂಸಿಯಂನಲ್ಲಿ ದೇವರ ಕಾಡಿಗೆ 'ನೆಲೆ'
40ನೇ ವರ್ಷಕ್ಕೆ ಕಾಲಿಟ್ಟ 'ಸುಧರ್ಮಾ'
ಕನ್ನಡ ಪತ್ರಿಕೆಗಳನ್ನು ನಡೆಸುವುದೇ ಕಷ್ಟ. ಅಂಥಹದರಲ್ಲಿ 40 ವರ್ಷದಿಂದ ಸಂಸ್ಕೃತ ಪತ್ರಿಕೆಯನ್ನು ಮೈಸೂರಿನಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. 'ಸುಧರ್ಮಾ' ಹುಟ್ಟಿಗೆ ಮೂಲ ಕಾರಣ ಕೆ.ಎನ್.ವರದರಾಜ ಅಯ್ಯಂಗಾರ್. ಇಂದು ಅವರಿಲ್ಲ. ಅವರ ಪುತ್ರ ಸಂಪತ್ ಕುಮಾರ್ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ. ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ರಷ್ಯಾ, ಲಂಡನ್ ಮತ್ತು ಅಮೆರಿಕದಲ್ಲೂ ಪತ್ರಿಕೆಗೆ ಚಂದಾದಾರರಿದ್ದಾರೆ.
ರಾಜ್ಯದಲ್ಲೇ ಮೊದಲ ಚಾಕೋಲೆಟ್ ರೂಂ !
ಹೊಸ ರಂಗ ಸಮಾಜದಲ್ಲಿ ೩ ಹಳೆ ಮುಖ
ಮೈಸೂರಿನ ಪರ್ವತಾರೋಹಿ ಗೋವಿಂದರಾಜು ನಿಧನ
ಮರ ಕಡಿದರೆ ಮೃಗಾಲಯ, ಕಾರಂಜಿಕೆರೆಗೂ ಆಪತ್ತು
ಖರ್ದೋಂಗ್ಲ ಮೆಟ್ಟಿ ಬಂದ ಮೈಸೂರಿನ ತರುಣ
ಸೈಕಲ್ ಉಚಿತ, ನಿಲುಗಡೆಗೆ ಶುಲ್ಕ
ಅಗಲಿದ ಗುರುವಿಗೆ ರಾಜೀವ ತಾರಾನಾಥ್ ನುಡಿನಮನ
ರಂಗಾಯಣಕ್ಕೆ ನೂತನ ನಿರ್ದೇಶಕರು
ಲೋಕಸಭೆ ಕ್ಷೇತ್ರವೊಂದು, ಕಚೇರಿ ಮೂರು
ಮುಕ್ತ ವಿವಿಯ ಅಂಗಳ ಇನ್ನೂ ಹುಲ್ಲುಗಾವಲು
ಸಾಲು ಮರಗಳಿಗೆ ಗಲ್ಲು !
ನಗರದಲ್ಲಿ ಎಲ್ಲಿ ನೋಡಿದರೂ ಮನೆ, ನಿವೇಶನ, ವಾಹನಗಳೇ ಕಾಣುತ್ತವೆ. ಕೆಲವು ಬಡಾವಣೆಗಳಲ್ಲಿ ಕಾಣಸಿಗುವ ಅಲ್ಪಸ್ವಲ್ಪ ಮರಗಳನ್ನು ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ. ರಿಯಲ್ ಎಸ್ಟೇಟ್ ದಂಧೆಗಾಗಿ , ಮತ್ತೆ ಕೆಲವರು ರಸ್ತೆ 'ಅಭಿವೃದ್ಧಿ' ಎಂಬ ಕುಂಟು ನೆಪ ಹೇಳಿ ಅದಕ್ಕೂ ಕೊಡಲಿ ಏಟು ಹಾಕಲು ಸಿದ್ಧರಾಗಿದ್ದಾರೆ. ಇದು ಕೆಲವರ ಕಥೆಯಾದರೆ ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಆಯುಷ್: ಆದೀತೇ ಹೊಸತನಕ್ಕೆ ದಾರಿ
ನಗುವಿನ ಅನಾವರಣ ಭಿನ್ನ-ವಿಭಿನ್ನ
ಮೈಷುಗರ್ಸ್ ನೊಂದಿಗೆ ಪಿಎಸ್ಎಸ್ಕೆ ವಿಲೀನಕ್ಕೆ ಸಿದ್ಧತೆ
ಇದು ಧೈರ್ಯವಂತರಿಗೆ ಮಾತ್ರ !
ಸಾಮಾನ್ಯವಾಗಿ ಯುವ ಪೀಳಿಗೆಗಳಿಗೆ ಕ್ರೀಡೆ ಎಂದರೆ ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್ ಆಟಗಳೇ ಹೆಚ್ಚು ಇಷ್ಟ.ಕೆಲವೊಮ್ಮೆ ಸಾಹಸ ಕ್ರೀಡೆಗಳ ಬಗ್ಗೆ ಆಸಕ್ತಿ ಇದ್ದರೂ ಮನೆಯವರಿಂದ ಅಡ್ಡಿ ಸಹಜ. ರೀವರ್ ಕ್ರಾಸಿಂಗ್, ರಾಕ್ ಕ್ಲೈಂಬಿಂಗ್ ಮತ್ತಿತರ ಸಾಹಸ ಕ್ರೀಡೆಗಳ ತರಬೇತಿಯನ್ನು ನಿರುದ್ಯೋಗಿಗಳಿಗೆ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಮೈಸೂರು ಅಡ್ವೆಂಚರ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಸುತ್ತಿದೆ.
ಅಂಗವಿಕಲ ಪುನರ್ವಸತಿ ಕೇಂದ್ರ ಲೆಕ್ಕಕ್ಕುಂಟು, ಆಟಕ್ಕಿಲ್ಲ !
ದುಬಾರೆ ಅರಣ್ಯದಲ್ಲಿ ನಿಯಮ ಉಲ್ಲಂಘನೆ !
'ನೆನಪಿನ ಮರ'ಕ್ಕೆ ಬೊಗೆಸೆ ನೀರು
'ಕೌಟಿಲ್ಯ ಅರ್ಥಶಾಸ್ತ್ರ' ಪ್ರಕಾಶನಕ್ಕೆ ನೂರು ವರುಷ
ಉಸ್ತುವಾರಿ ಹೂವಿನ ಹಾದಿಯಲ್ಲ ?
ಬಂಗಲೆ ಪೋಡುವಿನಲ್ಲಿ ಇರುವುದೆಲ್ಲ ಜೋಪಡಿಗಳೇ
ಪುರಸಭೆ ನಗರಸಭೆಯಾದರೂ ಸೌಲಭ್ಯ ದೂರ !
ಪ್ರಾಜೆಕ್ಟ್ ಟೈಗರ್ ಯೋಜನೆ: ೪ ಕುಟುಂಬ ಸ್ಥಳಾಂತರ
ಕಾವೇರಿ, ಕಪಿನಾ ನದಿ ತೀರದಲ್ಲಿ ಈಗ ಹೊಸ ದಂಧೆ !
ಇದು ಯುವಕರೇ ಕಟ್ಟಿದ ಸಿನಿಮಾ !
'ಚಿಮ್ಮದ' ವೃತ್ತಗಳು
ಕೃಷ್ಣರಾಜಸಾಗರ : ತ್ಯಾಜ್ಯಗಳ ಸಾಗರ
ಕೆ. ಆರ್. ಎಸ್ ನ ಸ್ಥಿತಿ ನೋಡಿ. ಆ ಕುರಿತ ಲೇಖನ.
ಚಾಮರಾಜನಗರದ ಗುಂಡ್ಲುಪೇಟೆಯ ಆರೋಗ್ಯದ ಸ್ಥಿತಿಗೆ ಈ ಲೇಖನ ಕನ್ನಡಿ ಹಿಡಿಯುತ್ತದೆ.
ಲೇಬಲ್ಗಳು:
ಕೆಆರ್ಎಸ್,
ಗುಂಡ್ಲುಪೇಟೆ
ಹುಲ್ಲಹಳ್ಳಿಗೆ ಕೈ ತಪ್ಪಿದ ತಾಲೂಕು ಪಟ್ಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)