ರಂಗಾಯಣಕ್ಕೆ ನೂತನ ನಿರ್ದೇಶಕರು


ಒಂದೂವರೆ ವರ್ಷದಿಂದ ಕಾಲಿ ಇದ್ದ ನಿರ್ದೇಶಕ ಸ್ಥಾನ ಕೊನೆಗೂ ಭರ್ತಿಯಾಗಿದೆ. ರಂಗಾಯಣಕ್ಕೆ ಹೊಸ ನೀರು ಹರಿದು ಹೊಸದಾಗಬೇಕು ಎಂಬ ಮಾತು ಕೇಳಿ ಬರುತ್ತಿರುವಾಗಲೇ ರಂಗಕರ್ಮಿ ಹಾಗೂ ಕಲಾವಿದೆ ಬಿ.ಜಯಶ್ರೀ ನಿರ್ದೇಶಕರಾಗಿ ಬರುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ