40ನೇ ವರ್ಷಕ್ಕೆ ಕಾಲಿಟ್ಟ 'ಸುಧರ್ಮಾ'


ಕನ್ನಡ ಪತ್ರಿಕೆಗಳನ್ನು ನಡೆಸುವುದೇ ಕಷ್ಟ. ಅಂಥಹದರಲ್ಲಿ 40 ವರ್ಷದಿಂದ ಸಂಸ್ಕೃತ ಪತ್ರಿಕೆಯನ್ನು ಮೈಸೂರಿನಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. 'ಸುಧರ್ಮಾ' ಹುಟ್ಟಿಗೆ ಮೂಲ ಕಾರಣ ಕೆ.ಎನ್.ವರದರಾಜ ಅಯ್ಯಂಗಾರ್. ಇಂದು ಅವರಿಲ್ಲ. ಅವರ ಪುತ್ರ ಸಂಪತ್ ಕುಮಾರ್ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ. ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ರಷ್ಯಾ, ಲಂಡನ್ ಮತ್ತು ಅಮೆರಿಕದಲ್ಲೂ ಪತ್ರಿಕೆಗೆ ಚಂದಾದಾರರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ