ಮುಂಗಾರು ಬರಲಿಲ್ಲ; ಕಾವೇರಿ ತುಂಬಲಿಲ್ಲ


ಕಾವೇರಿ ಉಗಮ ಸ್ಥಾನ ಕೊಡಗಿನಲ್ಲಿ ಮುಂಗಾರು ಮಳೆ ಪ್ರಾರಂಭದಲ್ಲೇ ಕೈಕೊಟ್ಟಿರುವುದರಿಂದ ಮೈದುಂಬಿ ಹರಿಯಬೇಕಾದ ಕಾವೇರಿ ಬಡವಾಗಿದ್ದು, ಮೈಸೂರು ಭಾಗದಲ್ಲಿ ಆತಂಕದ ಕಾರ್ಮೋಡ ಕವಿದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ