ಹೊಸ ರಂಗ ಸಮಾಜದಲ್ಲಿ ೩ ಹಳೆ ಮುಖ


ಕರ್ನಾಟಕ ನಾಟಕ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಹಿರಿಯ ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಅವರನ್ನು ನೇಮಿಸುವ ಮೂಲಕ ಒಂದೂವರೆ ವರ್ಷದ 'ನಾಟಕ'ಕ್ಕೆ ಸರಕಾರ ತೆರೆ ಎಳೆದ ಸರಕಾರ, ರಂಗ ಸಮಾಜಕ್ಕೆ ಹಳೆ ಸದಸ್ಯರನ್ನೇ ನೇಮಿಸಿ ಹೊಸ ವಿವಾದ ಸೃಷ್ಟಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ