ದರ್ಬಾರಿನಲ್ಲಿ ಮುಸ್ಲಿಂ ಸ್ನೇಹಿತನಿಗೆ ಬಿರುದು


89 ವರ್ಷಗಳ ಹಿಂದೆ ದಸರಾ ದರ್ಬಾರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ನೇಹಿತ ಸರ್ ಮಿರ್ಜಾ ಇಸ್ಮಾಯಿಲ್ ಅವರಿಗೆ ಅಮೀನ್ -ಉಲ್ಕ್-ಮುಲ್ಕ್ (ದೇಶ ನಿಷ್ಠ ಸುಧಾರಕ) ಬಿರುದು ನೀಡಿ ಸನ್ಮಾನಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ