ಕಾರಂಜಿ ವೃತ್ತಗಳಿಗೆ ದಸರೆಯ ಉತ್ಸಾಹವಿಲ್ಲ!


ಮೈಸೂರಿನ ಆಕರ್ಷಣೆಯಾದ ಕಾರಂಜಿಗಳಿಗೆ ನರ್ಮ ಯೋಜನೆಯಡಿ ಮರುಜೀವ ನೀಡಬೇಕು ಎಂದು ಜಿಲ್ಲಾಧಿಕಾರಿ ಪಾಲಿಕೆಗೆ ಸೂಚನೆ ನೀಡಿ ಮೂರು ತಿಂಗಳಾದರೂ ವೃತ್ತಗಳ ಸ್ಥಿತಿ ಬದಲಾಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ