ಬೆಚ್ಚಿ ಬಿದ್ದ ಗೋಲ್ ಮಾಲ್ ಗೋಪಾಲಕೃಷ್ಣರು



ದಸರೆಯಲ್ಲಿ ಗೋಲ್ ಮಾಲ್ ಗೆ ಇಳಿದ ಹಲವು 'ಗೋಪಾಲಕೃಷ್ಣರು' ಬೆಚ್ಚಿ ಬಿದ್ದರು. ಇದಕ್ಕೆ ಕಾರಣವಾಗಿದ್ದು ವಿಜಯ ಕರ್ನಾಟಕದ ವರದಿ 'ದಸರೆಯಲ್ಲಿ ಗೋಲ್ ಮಾಲ್ ಗೋಪಾಲಕೃಷ್ಣರು'. ದಸರಾ ವಿಶೇಷಾಧಿಕಾರಿ, ಜಿಲ್ಲಾಧಿಕಾರಿ ಪಿ.ಮಣಿವಣ್ಣನ್ ಅವರು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪರಿಣಾಮ ಕಲಾವಿದರಿಗೆ ಗೌರವಧನ ಸಂದಾಯವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ