ಕೊಡಗಿನ ಕಿತ್ತಳೆ ಮೇಲೆ 'ನಾಗ್ಪುರ ಬ್ರಹ್ಮಾಸ್ತ್ರ'


ಭೌಗೋಳಿಕ ಮಾನ್ಯತೆ (ಜಿ.ಐ) ಪಟ್ಟಿಯಲ್ಲಿ ಸ್ಥಾನ ಪಡೆದಿರುವ 'ಕೊಡಗಿನ ಕಿತ್ತಳೆ' ಅಳಿಸಿ ಹಾಕಲು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಬಿಡುಗಡೆಯಾದ ಲಕ್ಷಾಂತರ ರೂ. ಅನುದಾನವನ್ನು 'ಬ್ರಹ್ಮಾಸ್ತ್ರ'ವನ್ನಾಗಿ ಸದ್ದಿಲ್ಲದೆ ಬಳಸಿಕೊಳ್ಳಲಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ