ಹಳೆಯ ಕಣ್ಣು ಹೊಸ ನೋಟ


ಈಗಿನ ದಸರೆ ಅಧಿಕಾರಿಗಳ ಪಾಲಿಗೆ 'ವಾರ್ಷಿಕ ಕರ್ತವ್ಯ'. ಇಡೀ ಪ್ರಕ್ರಿಯೆಯಲ್ಲಿ ಹಣದ ಮಾತೇ ಪ್ರಧಾನ. ಹೇರಳ ಹಣ ಬಂದಿರುವುದರಿಂದ 'ಲಾಭಕೋರತನ' ಎಲ್ಲಾ ಹಂತದಲ್ಲಿರುವುದು ಸಕ್ರಿಯವಾಗಿರುವುದು ಮತ್ತು ಅದು ಢಾಳಾಗಿ ಕಾಣುತ್ತಿರುವುದು ಜನರನ್ನು 'ಸಂಭ್ರಮ'ದಿಂದ ವಿಮುಖರನ್ನಾಗಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ