ಸೂರ್ಯ ಕಿರಣದ ಚಿತ್ತಾರ; ಸಾರಂಗಗಳ ಚಮತ್ಕಾರ


ದಸರಾಕ್ಕೆ ಮೆರುಗು ನೀಡಲು ನಗರದ ಬನ್ನಿಮಂಟಪದಲ್ಲಿ ಗುರುವಾರ ವೈಮಾನಿಕ ಪ್ರದರ್ಶನ ನಡೆಯಿತು. ಭಾರತೀಯ ವಾಯು ಸೇನಾ ದಳದ 'ಸೂರ್ಯಕಿರಣ', ಲೋಹದ ಹಕ್ಕಿ, ಆಕಾಶಗಂಗಾ, ಪ್ಯಾರಚೂಟ್ ಮತ್ತಿತರವು ನೆರೆದಿದ್ದವರಿಂದ ಚಪ್ಪಾಳಿ ಗಿಟ್ಟಿಸಿದವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ