ಜಿ.ಎನ್. ರವೀಶ್ಗೌಡ ಶ್ರೀರಂಗಪಟ್ಟಣ
ಕೋಟೆ ಕೊತ್ತಲ ನಾಡು ಶ್ರೀರಂಗಪಟ್ಟಣದಲ್ಲಿ ಸ್ಮಾರಕಗಳಂತೆಯೇ ರಸ್ತೆಗಳು ನಿರ್ಲಕ್ಷ್ಯಕ್ಕೊಳಗಾಗಿ ಸಾರ್ವಜನಿಕರಿಗೆ ತಲೆ ನೋವಾಗಿ ಪರಿಣಮಿಸಿವೆ.
ಡಾಂಬರು ಕಾಣದ ಹಾಗೂ ಗುಂಡಿ ಬಿದ್ದ ರಸ್ತೆಗಳಿಂದಾಗಿ ಇಡೀ ಪಟ್ಟಣವೇ ಧೂಳುಮಯ. ಅಭಿವೃದ್ಧಿಯ `ಬಂಡಿ'ಯೇ `ಸಿದ್ಧ'ವಾಗದ ಪಟ್ಟಣದಲ್ಲಿನ ರಸ್ತೆಗಳ ಸ್ಥಿತಿ ಆ ಶ್ರೀರಂಗನಾಥಸ್ವಾಮಿಗೇಪ್ರೀತಿ.
ಐತಿಹಾಸಿಕ, ಧಾರ್ಮಿಕ ಹಾಗೂ ಪ್ರವಾಸಿ ತಾಣವೂ ಶ್ರೀರಂಗಪಟ್ಟಣದಲ್ಲಿ ಸಮಸ್ಯೆಗಳ ಪೊಟ್ಟಣವೇ ಇದೆ. ಶ್ರೀರಂಗನಾಥಸ್ವಾಮಿಗೆ ದೇವಾಲಯಕ್ಕೆ ತೆರಳುವ ರಾಂಪಾಲ್ ರಸ್ತೆಯು ಪಟ್ಟಣದ ಇತಿಹಾಸ ಹೇಳುವಷ್ಟು ದುಸ್ಥಿತಿಯಲ್ಲಿದೆ.
ಕೋಟೆ ಕೊತ್ತಲ ನಾಡು ಶ್ರೀರಂಗಪಟ್ಟಣದಲ್ಲಿ ಸ್ಮಾರಕಗಳಂತೆಯೇ ರಸ್ತೆಗಳು ನಿರ್ಲಕ್ಷ್ಯಕ್ಕೊಳಗಾಗಿ ಸಾರ್ವಜನಿಕರಿಗೆ ತಲೆ ನೋವಾಗಿ ಪರಿಣಮಿಸಿವೆ.
ಡಾಂಬರು ಕಾಣದ ಹಾಗೂ ಗುಂಡಿ ಬಿದ್ದ ರಸ್ತೆಗಳಿಂದಾಗಿ ಇಡೀ ಪಟ್ಟಣವೇ ಧೂಳುಮಯ. ಅಭಿವೃದ್ಧಿಯ `ಬಂಡಿ'ಯೇ `ಸಿದ್ಧ'ವಾಗದ ಪಟ್ಟಣದಲ್ಲಿನ ರಸ್ತೆಗಳ ಸ್ಥಿತಿ ಆ ಶ್ರೀರಂಗನಾಥಸ್ವಾಮಿಗೇಪ್ರೀತಿ.
ಐತಿಹಾಸಿಕ, ಧಾರ್ಮಿಕ ಹಾಗೂ ಪ್ರವಾಸಿ ತಾಣವೂ ಶ್ರೀರಂಗಪಟ್ಟಣದಲ್ಲಿ ಸಮಸ್ಯೆಗಳ ಪೊಟ್ಟಣವೇ ಇದೆ. ಶ್ರೀರಂಗನಾಥಸ್ವಾಮಿಗೆ ದೇವಾಲಯಕ್ಕೆ ತೆರಳುವ ರಾಂಪಾಲ್ ರಸ್ತೆಯು ಪಟ್ಟಣದ ಇತಿಹಾಸ ಹೇಳುವಷ್ಟು ದುಸ್ಥಿತಿಯಲ್ಲಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ