ಧೂಳು ಹಿಡಿಯುತ್ತಿರುವ ಕಡತಗಳು!

ಮಡಹಳ್ಳಿ ಮಹೇಶ್ ಗುಂಡ್ಲುಪೇಟೆ
ತಾಲೂಕಿನ ಜನರಿಗೆ ಸರಕಾರದ ಸೌಲಭ್ಯ ಒದಗಿಸುವ ಹಾಗೂ ಆಡಳಿತ ನಿರ್ವಹಣೆ ಮಾಡುವ ಶಕ್ತಿ ಕೇಂದ್ರ ಎನಿಸಿದ ಮಿನಿ ವಿಧಾನಸೌಧಅವ್ಯವಸ್ಥೆಯ ಆಗರವಾಗಿದೆ. ಇಲ್ಲಿನ ಆಡಳಿತ ವ್ಯವಸ್ಥೆ  ಹದಗೆಟ್ಟಿದೆ.
ತಮ್ಮ ಕೆಲಸ, ಕಾರ್ಯಗಳಿಗಾಗಿ ಗ್ರಾಮೀಣ ಭಾಗಗಳಿಂದ ಬರುವ ರೈತರು, ಮಹಿಳೆಯರು, ವೃದ್ಧರು ಸೇರಿದಂತೆ ಸಾರ್ವಜನಿಕರಿಗೆ ಇಲ್ಲಿ ಸುಲಭ ಮಾರ್ಗದಲ್ಲಿ ಯಾವುದೇ ಕೆಲಸ ನಡೆಯಲ್ಲ. ಇನ್ನು ಸೌಲಭ್ಯಗಳ ವಿಚಾರದಲ್ಲಿ ಈ ಮಿನಿ ವಿಧಾನಸೌಧದಲ್ಲಿ ದೊಡ್ಡ ಸಮಸ್ಯೆಗಳೇ ಕಾಣಿಸಿಕೊಳ್ಳುತ್ತವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ