ಮಂಜು ಮುಸುಕಿದ ಹಾದಿಯಲಿ...

ಈಗ ಪ್ರತಿ ಬೆಳಗುಗಳನ್ನು ಮಂಜು ದಟ್ಟವಾಗಿ ಆವರಿಸುತ್ತಿದೆ. ಮೈಸೂರು- ಮಾನಂದವಾಡಿ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ೮ರ ಸುಮಾರಿಗೆ ರಸ್ತೆ ಕಾಣದಷ್ಟು ಕಾವಳ. ಮಂಜು ಮುಸುಕಿದ ಹಾದಿಯಲ್ಲಿ ದನ,ಕುರಿ ಜತೆ ಜಮೀನಿನತ್ತ ಹೊರಟ ಕೃಷಿಕ ಮಹಿಳೆ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ