ಚರಂಡಿ ಅಧೋಗತಿ; ರಸ್ತೆ ದುಸ್ಥಿತಿ

ಪ್ರಥಮ ಬಾರಿಗೆ ನಗರಸಭೆಗೆ ಆಯ್ಕೆಯಾಗಿರುವ ಬಿ.ಕೆ. ಅರುಣ್‌ಕುಮಾರ್ ಉತ್ಸಾಹಿ ಸದಸ್ಯ. ಸಾಮಾನ್ಯಸಭೆಗಳಲ್ಲಿ ನಡೆಯುವ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.  ಗೆದ್ದು ಬಂದಿರುವ ವಾರ್ಡ್‌ನೊಂದಿಗೆ ಮಡಿಕೇರಿ ನಗರದ ವಿವಿಧೆಡೆಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಸದಾ ಮುಂದು. ನಗರಸಭೆ ಸದಸ್ಯ ಸ್ಥಾನದೊಂದಿಗೆ ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ