ವೈದ್ಯರ ಏಕಪಾತ್ರಾಭಿನಯ ಮುಗಿದಿಲ್ಲ !

ಶ್ರೀಮಂಗಲ, ಹುದಿಕೇರಿ, ಬಿರುನಾಣಿ ಹಾಗೂ ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಸಮಸ್ಯೆಗಳಿಗೆ ಕೊರತೆ ಇಲ್ಲ. ರೋಗಿಗಳಿಗೆ ಚಿಕಿತ್ಸೆ  ನೀಡ ಬೇಕಾದ ಹುದಿಕೇರಿ ಆಸ್ಪತ್ರೆ `ಸಿಬ್ಬಂದಿ ಬೇರೆಡೆಗೆ ನಿಯೋಜನೆ' ಎಂಬ `ಕಾಯಿಲೆ'ಯಿಂದ ನರಳುತ್ತಿದೆ. ಶ್ರೀಮಂಗಲದಲ್ಲಿ  ಎಲ್ಲವೂ ಸರಿ ಇದೆ. ಆದರೆ ವೈದ್ಯರೇ ಇಲ್ಲ. ಬಿರುನಾಣಿ ಆಸ್ಪತ್ರೆಯಲ್ಲಿ ಸಾಕಷ್ಟು ಔಷಧಗಳಿಲ್ಲ. ಕಾನೂರು ಆಸ್ಪತ್ರೆಯಲ್ಲಿ  ವೈದ್ಯರೊಬ್ಬರ ಏಕಾಪಾತ್ರಾಭಿನಯ ಎನ್ನುತ್ತಾರೆ ಚೆಟ್ಟಂಗಡ ರವಿ ಸುಬ್ಬಯ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ