ಪ್ರಾಥಮಿಕ ಆರೋಗ್ಯ ಕೇಂದ್ರಗಳು ಗ್ರಾಮೀಣ ಭಾಗದ ಜನಸಾಮಾನ್ಯರ ಪಾಲಿಗೆ ಸಂಜೀವಿನಿ. ಜೀವ ಉಳಿಸುವ ಮಹತ್ವದ ಹೊಣೆ ಇವುಗಳದ್ದು. ಶ್ರೀಮಂತರಿಗೆ ಚಿಕಿತ್ಸೆಯ ಆಯ್ಕೆಯಿದೆ. ಬಡವರಿಗೆ ಈ ಕೇಂದ್ರಗಳೇ ದಿಕ್ಕು. ವಾಸ್ತವದ ಕನ್ನಡಿಯಲ್ಲಿ ಕಂಡರೆ ಕಾಣುವುದು ಹಲವು ಕೊರತೆಗಳ ಬಿಂಬವಷ್ಟೇ. ಅವುಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನದ ಮಾಲಿಕೆ ಇಂದಿನಿಂದ ಆರಂಭ. ಆಸರೆಯಾಗಬೇಕಾದ ಜನಪ್ರತಿನಿಧಿಗಳು ಇತ್ತ ಗಮನಹರಿಸಿದರೆ ಜನರ ಯೋಗಕ್ಷೇಮ ಸುಧಾರಿಸೀತು ಎನ್ನುತ್ತಾರೆ ಚೆರಿಯಮನೆ ಸುರೇಶ್.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ