ವಿಶ್ವಾಸನೀಯ ಸೇವೆ; ಅಪರೂಪಕ್ಕೆ ಬರುವ ವೈದ್ಯ

ಕುಗ್ರಾಮ ವ್ಯಾಪ್ತಿಯ ಸೂರ್ಲಬ್ಬಿ ಆಸ್ಪತ್ರೆ ಸಮಸ್ಯೆಗಳಿಂದ ನರಳುತ್ತಿದೆ. ಇಬ್ಬರ ಜೀವ ಬಲಿ ತೆಗೆದುಕೊಂಡ ಬಳಿಕ ಸುಂಟಿಕೊಪ್ಪ ಆಸ್ಪತ್ರೆ ಸುಸಜ್ಜಿತವಾಗಿದೆ. ಮಾದಾಪುರ ಆಸ್ಪತ್ರೆ ವೈದ್ಯರ ಮೇಲೆ ವಿಶ್ವಾಸದಿಂದ ಜನ ಚಿಕಿತ್ಸೆಗೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಬಿಳಿಗೇರಿ ಆಸ್ಪತ್ರೆಗೆ ವೈದ್ಯರ ಭೇಟಿಯೇ ಅಪರೂಪ ಎನ್ನುತ್ತಾರೆ ಬಿ.ಕೆ. ಶಶಿಕುಮಾರ್ ರೈ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ