ಪ್ರಯೋಜನವಾಗದ ಸುವರ್ಣ

ಕಂಡ ಕನಸು ಸುವರ್ಣವೇ. ಆದರೆ ನನಸಾಗದಿದ್ದಾಗ ದುಃಖವೇ. ರಾಜ್ಯ ಸರಕಾರದ `ಸುವರ್ಣ ಗ್ರಾಮೋದಯ' ಯೋಜನೆಯಡಿ ಗ್ರಾಮಗಳು ಉದಯವಾಗಲೇ ಇಲ್ಲ. ಅಧಿಕಾರ ಶಾಹಿ, ಗುತ್ತಿಗೆದಾರ, ಜನಪ್ರತಿನಿಧಿ - ಹೀಗೆ ಎಲ್ಲೆಲ್ಲೋ ಕೊಂಡಿ ಕಳಚಿ ಜನರಿಗೆ ಸಿಕ್ಕಿದ್ದು  ಕಷ್ಟ ದ ಮೂಟೆಯೇ. `ಶಹಭಾಷ್' ಎನ್ನುವಂಥ ಗ್ರಾಮಗಳು ಸಿಗುವುದೇ ಕಷ್ಟ ಎನ್ನುತ್ತಾರೆ ಪ್ರಸಾದ್ ಲಕ್ಕೂರು. ಇದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ