ಮೈಸೂರು ನಗರ
ಪೊಲೀಸ್ ಬ್ಯಾರಿಕೇಡ್ಗಳಿಗೆಲ್ಲ ಡೋಂಟ್ ಕೇರ್ ಎನ್ನುತ್ತ ಕಾರು ಶರವೇಗದಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಿತ್ತು. ಏನು ಅನಾಹುತ ಕಾದಿದೆಯೋ ಎಂಬ ಆತಂಕದಲ್ಲಿ ಪೊಲೀಸರೂ ಬೆನ್ನುಹತ್ತಿದರು. ಹತ್ತಲ್ಲ, ಇಪ್ಪತ್ತಲ್ಲ, ಐವತ್ತು ಅರವತ್ತು ಕಿ.ಮೀ. ಬೆನ್ನತ್ತಿ ಹರಸಾಹಸ ಮಾಡಿ ಕೊನೆಗೂ ಕಾರು ತಡೆದ ಪೊಲೀಸರಿಗೆ ಅದರಲ್ಲಿದ್ದವರೆಲ್ಲ ಕುಡಿದ ಅಮಲಿನಲ್ಲಿದ್ದವರೆಂಬುದು ದೃಢಪಟ್ಟಿದ್ದು.
ಎರಡು ಗಂಟೆಗೂ ಹೆಚ್ಚು ಕಾಲ ಮಂಡ್ಯ ಹಾಗೂ ಮೈಸೂರು ಪೊಲೀಸರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದವರು ಇಬ್ಬರು ವಿದೇಶಿ ವಿದ್ಯಾರ್ಥಿಗಳು ಹಾಗೂ ಅವರ ಜತೆಗಾತಿಯರಿಬ್ಬರು ಈಗ ಪೊಲೀಸರ ಅತಿಥಿಗಳು. ರಿಪಬ್ಲಿಕ್ ಆಫ್ ಯಮೆನ್ ದೇಶದ ಅಬ್ದುಲ್ ಮಲ್ಲಿಕ್(೨೯), ಮಹಮ್ಮದ್ ಅಲಿ (೨೩) ಹಾಗೂ ಮಣಿಪುರದ ಸೀಟಾ (೨೬), ರೆನ್ಯಾ (೨೪)ಬಂಧಿತ ಆರೋಪಿಗಳು.
ಪೊಲೀಸ್ ಬ್ಯಾರಿಕೇಡ್ಗಳಿಗೆಲ್ಲ ಡೋಂಟ್ ಕೇರ್ ಎನ್ನುತ್ತ ಕಾರು ಶರವೇಗದಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಿತ್ತು. ಏನು ಅನಾಹುತ ಕಾದಿದೆಯೋ ಎಂಬ ಆತಂಕದಲ್ಲಿ ಪೊಲೀಸರೂ ಬೆನ್ನುಹತ್ತಿದರು. ಹತ್ತಲ್ಲ, ಇಪ್ಪತ್ತಲ್ಲ, ಐವತ್ತು ಅರವತ್ತು ಕಿ.ಮೀ. ಬೆನ್ನತ್ತಿ ಹರಸಾಹಸ ಮಾಡಿ ಕೊನೆಗೂ ಕಾರು ತಡೆದ ಪೊಲೀಸರಿಗೆ ಅದರಲ್ಲಿದ್ದವರೆಲ್ಲ ಕುಡಿದ ಅಮಲಿನಲ್ಲಿದ್ದವರೆಂಬುದು ದೃಢಪಟ್ಟಿದ್ದು.
ಎರಡು ಗಂಟೆಗೂ ಹೆಚ್ಚು ಕಾಲ ಮಂಡ್ಯ ಹಾಗೂ ಮೈಸೂರು ಪೊಲೀಸರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದವರು ಇಬ್ಬರು ವಿದೇಶಿ ವಿದ್ಯಾರ್ಥಿಗಳು ಹಾಗೂ ಅವರ ಜತೆಗಾತಿಯರಿಬ್ಬರು ಈಗ ಪೊಲೀಸರ ಅತಿಥಿಗಳು. ರಿಪಬ್ಲಿಕ್ ಆಫ್ ಯಮೆನ್ ದೇಶದ ಅಬ್ದುಲ್ ಮಲ್ಲಿಕ್(೨೯), ಮಹಮ್ಮದ್ ಅಲಿ (೨೩) ಹಾಗೂ ಮಣಿಪುರದ ಸೀಟಾ (೨೬), ರೆನ್ಯಾ (೨೪)ಬಂಧಿತ ಆರೋಪಿಗಳು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ