ಶ್ರೀಕಲಾನಿಕೇತನ ಆರ್ಟ್ ಗ್ಯಾಲರಿ
ಹಿರಿಯ ಕಲಾವಿದ ಎಲ್.ಎಸ್.ಎನ್.ಆಚಾರ್ ಅವರ ಕುಂಚದಲ್ಲಿ ಅರಳಿದ ವರ್ಣ ಕಲಾಕೃತಿಗಳು `ವರ್ಣಾ ವರಣ' ಚಿತ್ರಕಲಾ ಪ್ರದರ್ಶನದಲ್ಲಿ ಅನಾವರಣ ಗೊಂಡಿತ್ತು.
ರೇಖಾಚಿತ್ರಗಳು, ಪೆನ್ಸಿಲ್ ಸ್ಕೆಚ್, ವ್ಯಕ್ತಿಚಿತ್ರಗಳು, ಜಲವರ್ಣಗಳಲ್ಲಿ ಕೋಟೆ- ಕೊತ್ತಲು, ಗುಡಿ- ಗೋಪುರಗಳು, ಕೆರೆ-ಕಟ್ಟೆಗಳು, ಹಳ್ಳಿ, ಪಟ್ಟಣ, ನಗರಗಳ ಚೆಂದದ ಬೀದಿಗಳು, ರಮ್ಯ ನಿಸರ್ಗ ದೃಶ್ಯ ಗಳು, ಗ್ರಾಮೀಣ ಪರಿಸರ, ಪ್ರಾಣಿ, ಪಕ್ಷಿಗಳು ಕ್ಯಾನ್ವಾಸ್ ಮೇಲೆ ಜೀವತಳೆದಿವೆ. ದೇವರು ಚಿತ್ರಪಟಗಳೂ ಇಲ್ಲಿವೆ. ಅಷ್ಟು ಮಾತ್ರವಲ್ಲ, ಆಧುನಿಕ ಶೈಲಿಯ ಅಮೂರ್ತ ಚಿತ್ರಗಳನ್ನೂ ರಚಿಸಲಾಗಿದೆ.
ಹಿರಿಯ ಕಲಾವಿದ ಎಲ್.ಎಸ್.ಎನ್.ಆಚಾರ್ ಅವರ ಕುಂಚದಲ್ಲಿ ಅರಳಿದ ವರ್ಣ ಕಲಾಕೃತಿಗಳು `ವರ್ಣಾ ವರಣ' ಚಿತ್ರಕಲಾ ಪ್ರದರ್ಶನದಲ್ಲಿ ಅನಾವರಣ ಗೊಂಡಿತ್ತು.
ರೇಖಾಚಿತ್ರಗಳು, ಪೆನ್ಸಿಲ್ ಸ್ಕೆಚ್, ವ್ಯಕ್ತಿಚಿತ್ರಗಳು, ಜಲವರ್ಣಗಳಲ್ಲಿ ಕೋಟೆ- ಕೊತ್ತಲು, ಗುಡಿ- ಗೋಪುರಗಳು, ಕೆರೆ-ಕಟ್ಟೆಗಳು, ಹಳ್ಳಿ, ಪಟ್ಟಣ, ನಗರಗಳ ಚೆಂದದ ಬೀದಿಗಳು, ರಮ್ಯ ನಿಸರ್ಗ ದೃಶ್ಯ ಗಳು, ಗ್ರಾಮೀಣ ಪರಿಸರ, ಪ್ರಾಣಿ, ಪಕ್ಷಿಗಳು ಕ್ಯಾನ್ವಾಸ್ ಮೇಲೆ ಜೀವತಳೆದಿವೆ. ದೇವರು ಚಿತ್ರಪಟಗಳೂ ಇಲ್ಲಿವೆ. ಅಷ್ಟು ಮಾತ್ರವಲ್ಲ, ಆಧುನಿಕ ಶೈಲಿಯ ಅಮೂರ್ತ ಚಿತ್ರಗಳನ್ನೂ ರಚಿಸಲಾಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ