ತ್ಯಾಜ್ಯ, ಚರಂಡಿ, ರಸ್ತೆ ಮುಖ್ಯ ಸಮಸ್ಯೆ

ಪ್ರಥಮ ಬಾರಿಗೆ ನಗರಸಭೆ ಸದಸ್ಯರಾಗಿ  ಆಯ್ಕೆಯಾಗಿರುವ ಯುವ ಸದಸ್ಯ ಬಿ.ಪಿ. ಪ್ರದೀಪ್ ಪ್ರಾಮಾಣಿಕತೆ ಮತ್ತು ನೇರ ನಡೆನುಡಿಗೆ ಪ್ರಖ್ಯಾತಿ. ಆರ್‌ಎಸ್‌ಎಸ್ ಸ್ವಯಂಸೇವಕನಾಗಿ ಬಿಜೆಪಿ ಸಿದ್ಧಾಂತಕ್ಕೆ ಹೆಚ್ಚಿನ ಒತ್ತು ನೀಡುವ ಯುವಕ. ಸಾಮಾನ್ಯ ಸಭೆಯಲ್ಲಿ ತನಗೆ ಮಾತನಾಡಬೇಕು ಅನಿಸಿದ್ದನ್ನು ನೇರವಾಗಿ ಹೇಳುವುದನ್ನು ರೂಢಿಸಿಕೊಂಡಿದ್ದಾರೆ. ತನ್ನ ನಿಲುವು ಮತ್ತು ಅಭಿಪ್ರಾಯ ವ್ಯಕ್ತ ಪಡಿಸಲು ಯಾರ ಮುಲಾಜಿಗೂ ಒಳಗಾಗದ ಸದಸ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ