ಪ್ರಭಾವಿಗಳೇ ಇಲ್ಲಿ `ಫಲಾನುಭವಿಗಳು'

ಈ ಯೋಜನೆ ಅಕ್ಷರಶಃ ಪೂರ್ಣಗೊಂಡಿದ್ದರೆ ಗ್ರಾಮಸ್ಥರ ಬಾಳು `ಸುವರ್ಣ'ವಾಗಬೇಕಿತ್ತು. ಆದರೆ ಕೆಲ ಜನಪ್ರತಿನಿಧಿಗಳ, ಗುತ್ತಿಗೆದಾರರ, ಅಧಿಕಾರಿಗಳ ಬದುಕು ಸುವರ್ಣವಾಗಿದೆ. ಈ ಮಾತಿಗೆ ಇವೆಲ್ಲಾ ಗ್ರಾಮಗಳಲ್ಲಿ ನಡೆದ ಕಾಮಗಾರಿಗಳೇ ನಿದರ್ಶನ. ಅಂದರೆ ಪ್ರಭಾವಿಗಳೇ ಇಲ್ಲಿ ಫಲಾನುಭವಿಗಳು ಎನ್ನುತ್ತಾರೆ ಕೋಟಂಬಳ್ಳಿ  ಗುರುಸ್ವಾಮಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ