ನಾಡ ರಕ್ಷಣಾ ರ್‍ಯಾಲಿ: ನಡೆ-ನುಡಿ

ಭಾನುವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ಬಿಸಿ. ಪ್ರದೇಶ ಕಾಂಗ್ರೆಸ್ ಆಯೋಜಿಸಿದ್ದ  ವಿಭಾಗ ಮಟ್ಟದ `ನಾಡ ರಕ್ಷಣಾ ರ್‍ಯಾಲಿ' ರಣಬಿಸಿಲು, ನಾಯಕರ ಬೆಂಕಿಯ ಮಾತಿನಿಂದಾಗಿ `ಬಿಸಿ ಬಿಸಿ'ಯಾಗಿತ್ತು. ಚುನಾವಣೆಯ ರಣೋತ್ಸಾಹದಲ್ಲಿ ನಡೆದ ರ್‍ಯಾಲಿಯಲ್ಲಿ ಕಂಡು, ಕೇಳಿದ ವಿಶೇಷಗಳಿವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ