ರೋಗಿಗಳ ಮಹಾಪೂರ, ಸುಸ್ತಾದ ವೈದ್ಯ

ಅನಾರೋಗ್ಯ ಪೀಡಿತ ಶಿರಂಗಾಲ ಆಸ್ಪತ್ರೆ ರೋಗಿಗಳಿಗೆ ಚಿಕಿತ್ಸೆ ನೀಡುವ ಸ್ಥಿತಿಯಲ್ಲಿಲ್ಲ.  ನಿತ್ಯ ನೂರಕ್ಕೂ ಹೆಚ್ಚು ರೋಗಿಗಳು ಭೇಟಿ ನೀಡುವ ಕೂಡಿಗೆ ಆಸ್ಪತ್ರೆಯಲ್ಲಿ ಇರುವ ಒಬ್ಬ ವೈದ್ಯ ತತ್ತರಿಸಿ ಹೋಗಿದ್ದಾರೆ. ಅಹೋರಾತ್ರಿ ತೆರೆದಿರುವ ಹೆಬ್ಬಾಲೆ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರೊಬ್ಬರೇ ಇದ್ದಾರೆ. ನಂಜರಾಯಪಟ್ಟಣ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿದೆ. ಈ ಎಲ್ಲಾ ಆಸ್ಪತ್ರೆಗಳಿಗೆ ತ್ವರಿತ ತುರ್ತುಚಿಕಿತ್ಸೆ ಅಗತ್ಯ ಎನ್ನುತ್ತಾರೆ ಬಿ.ಎಸ್. ಲೋಕೇಶ್‌ಸಾಗರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ