ಎಚ್.ಕೆ.ನಾಗೇಶ ಮೈಸೂರು
ಬಳಲಿ ಬಾಯಾರಿದ್ದೇವೆ ಒಂದಷ್ಟು ನೀರು ಕೊಡಿ...ಬರೀ ಗಾಳಿ ಬೆಳಕಿನಿಂದಷ್ಟೇ ನಾವು ಬದುಕಲು ಸಾಧ್ಯವಿಲ್ಲ. ನಮಗೆ ಈಗ ನೀವು ನೀರುಣಿಸಿದರೆ ಮುಂದಿನ ದಿನಗಳಲ್ಲಿ ನಾವು ನಿಮಗೆ ನೀರು ಕೊಡಲು ಸಹಾಯವಾದೀತು. ಈಗ ನಮ್ಮನ್ನು ತಾತ್ಸಾರ ಮಾಡಿದರೆ ಮುಂದೊಂದು ದಿನ ನೀವೂ ನಮ್ಮ ಹಾಗೆ ನೀರಿಗಾಗಿ ಪರಿತಪಿಸಬೇಕಾಗಬಹುದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ