ಅಭಿರುಚಿ ಸಂಪನ್ನತೆಯೇ ಕಲೆಯ ಸಾರ್ಥಕತೆ

*ವಿಕ ಸುದ್ದಿಲೋಕ ಮೈಸೂರು
`ನೋಡುಗರಿಗೆ ಮನರಂಜನೆ ನೀಡುವುದು,ಅವರನ್ನು ಉಲ್ಲಸಿತರನ್ನಾಗಿಸುವುದು,ದೈನಂದಿನ  ಜಂಜಾಟವನ್ನು ಮರೆಸುವುದು ಯಾವುದೇ ಪ್ರದರ್ಶಕ ಕಲೆಯ ಕೆಲಸವಲ್ಲ.ಅದಕ್ಕೂ ಮೀರಿ,ಪ್ರದರ್ಶನ ನೀಡುವ  ಕಲಾವಿದ ಮತ್ತು ಅದನ್ನು ನೋಡುವ ಪ್ರೇಕ್ಷಕರ  ಗ್ರಹಿಕೆಯ ಅಭಿರುಚಿಯನ್ನು ಸಂಪನ್ನಗೊಳಿಸಬೇಕು.ಅದೇ ಕಲೆಯ ನಿಜವಾದ ಸಾರ್ಥಕತೆ !` 
ಇದು- ರವೀಂದ್ರನಾಥ ಠಾಗೋರ್ ಅವರಿಂದ ಸ್ಫೂರ್ತಿ ಹಾಗೂ ಸಮರ್ಥನೆ  ಪಡೆದಿರುವ  ಭಾರತೀಯ ರಂಗಭೂಮಿಯ ನಟ ಅಮೋಲ್ ಪಾಲೇಕರ್  ಅವರ ಅಭಿಪ್ರಾಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ