*ವಿಕ ಸುದ್ದಿಲೋಕ ಮೈಸೂರು
`ನೋಡುಗರಿಗೆ ಮನರಂಜನೆ ನೀಡುವುದು,ಅವರನ್ನು ಉಲ್ಲಸಿತರನ್ನಾಗಿಸುವುದು,ದೈನಂದಿನ ಜಂಜಾಟವನ್ನು ಮರೆಸುವುದು ಯಾವುದೇ ಪ್ರದರ್ಶಕ ಕಲೆಯ ಕೆಲಸವಲ್ಲ.ಅದಕ್ಕೂ ಮೀರಿ,ಪ್ರದರ್ಶನ ನೀಡುವ ಕಲಾವಿದ ಮತ್ತು ಅದನ್ನು ನೋಡುವ ಪ್ರೇಕ್ಷಕರ ಗ್ರಹಿಕೆಯ ಅಭಿರುಚಿಯನ್ನು ಸಂಪನ್ನಗೊಳಿಸಬೇಕು.ಅದೇ ಕಲೆಯ ನಿಜವಾದ ಸಾರ್ಥಕತೆ !`
ಇದು- ರವೀಂದ್ರನಾಥ ಠಾಗೋರ್ ಅವರಿಂದ ಸ್ಫೂರ್ತಿ ಹಾಗೂ ಸಮರ್ಥನೆ ಪಡೆದಿರುವ ಭಾರತೀಯ ರಂಗಭೂಮಿಯ ನಟ ಅಮೋಲ್ ಪಾಲೇಕರ್ ಅವರ ಅಭಿಪ್ರಾಯ.
`ನೋಡುಗರಿಗೆ ಮನರಂಜನೆ ನೀಡುವುದು,ಅವರನ್ನು ಉಲ್ಲಸಿತರನ್ನಾಗಿಸುವುದು,ದೈನಂದಿನ ಜಂಜಾಟವನ್ನು ಮರೆಸುವುದು ಯಾವುದೇ ಪ್ರದರ್ಶಕ ಕಲೆಯ ಕೆಲಸವಲ್ಲ.ಅದಕ್ಕೂ ಮೀರಿ,ಪ್ರದರ್ಶನ ನೀಡುವ ಕಲಾವಿದ ಮತ್ತು ಅದನ್ನು ನೋಡುವ ಪ್ರೇಕ್ಷಕರ ಗ್ರಹಿಕೆಯ ಅಭಿರುಚಿಯನ್ನು ಸಂಪನ್ನಗೊಳಿಸಬೇಕು.ಅದೇ ಕಲೆಯ ನಿಜವಾದ ಸಾರ್ಥಕತೆ !`
ಇದು- ರವೀಂದ್ರನಾಥ ಠಾಗೋರ್ ಅವರಿಂದ ಸ್ಫೂರ್ತಿ ಹಾಗೂ ಸಮರ್ಥನೆ ಪಡೆದಿರುವ ಭಾರತೀಯ ರಂಗಭೂಮಿಯ ನಟ ಅಮೋಲ್ ಪಾಲೇಕರ್ ಅವರ ಅಭಿಪ್ರಾಯ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ