ಮುಖ್ಯಮಂತ್ರಿಗಳೇ ಸ್ವಲ್ಪ ಇತ್ ನೋಡಿ

* ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಡಿಕೇರಿ
ವಿಶ್ವಕಪ್ ಗೆದ್ದ  ಕ್ರಿಕೆಟಿಗರಿಗೆ ಬಿಡಿಎ ಸೈಟ್ ನೀಡಲು ನಾಡದೊರೆ ಯಡಿಯೂರಪ್ಪ  ತರಾತುರಿಯಲ್ಲಿ  ಅತ್ಯುತ್ಸಾಹ ಪ್ರದರ್ಶಿಸಿದರು. ಅದು ವಿವಾದಕ್ಕೆ ನಾಂದಿ ಹಾಡುತ್ತಿದ್ದಂತೆ  ತಲಾ ೨೫ ಲಕ್ಷ ರೂ. ನೀಡುವು ದಾಗಿ ಘೋಷಿಸಿದ್ದಾರೆ. ಇದೇ ಕಾಲಘಟ್ಟದಲ್ಲಿ  ಅಂತಾರಾಷ್ಟ್ರೀಯ ಹಾಕಿ ಆಟಗಾರ  ವಕ್ಕಲಿಗರ ಸ್ವಾಮಿ ವಿನಯ್ ಹುಟ್ಟೂರು ಮಡಿಕೇರಿಯಲ್ಲಿ  ಹತ್ತು ಸೆಂಟ್ಸ್  ಸೈಟ್‌ಗಾಗಿ ಪರಿತಪಿಸುತ್ತಿರುವ ವಿಷಯವಿದು. ಒಮ್ಮೆ ಇತ್ತ ಚಿತ್ತ ಹರಿಸಲು ಸಿಎಂಗೆ ಸಾಧ್ಯವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ