ಮುಖ್ಯಮಂತ್ರಿಗೆ ಈಗ ಗುರುಬಲ

*ವಿಕ ಸುದ್ದಿಲೋಕ ಸುತ್ತೂರು/ಮೈಸೂರು
`ಯಾರೇ ತೊಂದರೆ ಕೊಟ್ಟರೂ ವೀರಶೈವ ಸಮಾಜ ಸಹಿಸಿಕೊಳ್ಳದು. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಭಯಪಡದೆ ಕೆಲಸ ಮಾಡಿ' ಎಂದು ಅಖಿಲ ಭಾರತ ವೀರಶೈವ ಮಹಾಧಿವೇಶನವು ಸಿಎಂ ಯಡಿಯೂರಪ್ಪ ಅವರಿಗೆ ಸ್ಪಷ್ಟ ಅಭಯ ನೀಡಿದೆ.
ಸುತ್ತೂರು ಮಠದ ಆಶ್ರಯದಲ್ಲಿ ೩ ದಿನಗಳ ಕಾಲ ನಡೆದು ಮಂಗಳವಾರ ಮುಕ್ತಾ--ಯ-ಗೊಂಡ ೨೨ನೇ ಮಹಾಧಿವೇಶ-ನವು ಸಿಎಂ ಅವರ ಪರ ಟೊಂಕ ಕಟ್ಟಿ ನಿಂತಿದೆ.
ಅಧಿವೇಶನದ ಸಮಾರೋಪ ಸಮಾರಂಭ-ದಲ್ಲಿ ಮಾತನಾಡಿದ ಸ್ವಾಮೀಜಿಗಳು, ಸಿಎಂ ಅವರ ಪರವಾಗಿ ಸ್ಪಷ್ಟ ಸಂದೇಶ ರವಾನಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ