ನೀರಿನ ಹೆಸರಿನಲ್ಲಿ ಹಣ ಪೋಲಾಗಿರುವುದಕ್ಕೆ ಪಾಳುಬಿದ್ದಿರುವ ಬಾವಿಗಳು ಸಾಕ್ಷಿ. ನೀರಿನ ಸಮಸ್ಯೆ ಪರಿಹಾರಕ್ಕೆ ಹಲವು ಶಾಶ್ವತ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಲ್ಲಿ ಹಣ ಪೋಲಾಗುತ್ತಿರಲಿಲ್ಲ. ನೀರಿನ ಹೆಸರಿನಲ್ಲಿಯೂ ದುಡ್ಡು ಮಾಡುವವರು ಇದಕ್ಕೆ ಕಾರಣಕರ್ತರಾಗಿದ್ದಾರೆ ಎನ್ನುತ್ತಾರೆ
ಕಾಂಗೀರ ಕೆ. ಬೋಪಣ್ಣ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ