ಬಾವಿಗಳಿಗೇನು ಬರವಿಲ್ಲ ಆದರೆ ಕುಡಿಯಲು ನೀರಿಲ್ಲ

ನೀರಿನ ಹೆಸರಿನಲ್ಲಿ  ಹಣ ಪೋಲಾಗಿರುವುದಕ್ಕೆ ಪಾಳುಬಿದ್ದಿರುವ ಬಾವಿಗಳು  ಸಾಕ್ಷಿ.  ನೀರಿನ ಸಮಸ್ಯೆ ಪರಿಹಾರಕ್ಕೆ ಹಲವು ಶಾಶ್ವತ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಲ್ಲಿ   ಹಣ ಪೋಲಾಗುತ್ತಿರಲಿಲ್ಲ.  ನೀರಿನ ಹೆಸರಿನಲ್ಲಿಯೂ ದುಡ್ಡು ಮಾಡುವವರು ಇದಕ್ಕೆ  ಕಾರಣಕರ್ತರಾಗಿದ್ದಾರೆ ಎನ್ನುತ್ತಾರೆ ಕಾಂಗೀರ ಕೆ. ಬೋಪಣ್ಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ