* ಆರ್.ಕೃಷ್ಣ ಮೈಸೂರು
ಹೆಚ್ಚು ಹಣ,ಚಿನ್ನ ಹೊಂದಿದ್ದಾಗ ಮೈಯೆಲ್ಲಾ ಕಣ್ಣಾಗಿ ದ್ದರೂ, ಲಪಟಾಯಿಸುವವರಿಗೆ ಕಡಿಮೆ ಇಲ್ಲ. ಈ ವಿಷಯದಲ್ಲಿ ನಂಬಿಗಸ್ಥರೇ ದುಷ್ಮನಿ ಗಳಾದ ಎಷ್ಟೋ ಪ್ರಕರಣಗಳು ಆಗಿ ಹೋಗಿವೆ. ಎಷ್ಟೆ ಎಚ್ಚರ ವಹಿಸಿದರೂ, ಚಲನ ವಲನವನ್ನು ಪಕ್ಕಾ ಮಾಡಿಕೊಂಡು ವಂಚಿಸುವಲ್ಲಿ ದೋಚುವವರು ನಿಸ್ಸೀಮರು.
ಇತ್ತೀಚಿನ ಕೆಲವು ದರೋಡೆ,ಡಕಾಯಿತಿ ಪ್ರಕರಣ ಗಳನ್ನು ಅವಲೋಕಿಸಿದರೆ ಇಂಥ ಅನುಮಾನ ಸಹಜ. ದಿಢೀರ್ ಶ್ರೀಮಂತರಾಗ ಬೇಕೆನ್ನುವ ಕೆಟ್ಟ ಹಂಬಲ, ವೃತ್ತಿ ಪೈಪೋಟಿ, ದುಂದುಗಾರಿಕೆ ಸೃಷ್ಟಿತ `ಅಗತ್ಯ'ವೇ ಇದಕ್ಕೆಲ್ಲ ಕುಮ್ಮಕ್ಕು !
ಪಕ್ಕಾಪುರಾವೆ ಬೇಕೆಂದರೆ, ಒಂದು ವರ್ಷದಲ್ಲಿ ನಡೆದ ಕೆಲ ಘಟನೆಗಳನ್ನೊಮ್ಮೆ ಅವಲೋಕಿಸಿ...
ಹೆಚ್ಚು ಹಣ,ಚಿನ್ನ ಹೊಂದಿದ್ದಾಗ ಮೈಯೆಲ್ಲಾ ಕಣ್ಣಾಗಿ ದ್ದರೂ, ಲಪಟಾಯಿಸುವವರಿಗೆ ಕಡಿಮೆ ಇಲ್ಲ. ಈ ವಿಷಯದಲ್ಲಿ ನಂಬಿಗಸ್ಥರೇ ದುಷ್ಮನಿ ಗಳಾದ ಎಷ್ಟೋ ಪ್ರಕರಣಗಳು ಆಗಿ ಹೋಗಿವೆ. ಎಷ್ಟೆ ಎಚ್ಚರ ವಹಿಸಿದರೂ, ಚಲನ ವಲನವನ್ನು ಪಕ್ಕಾ ಮಾಡಿಕೊಂಡು ವಂಚಿಸುವಲ್ಲಿ ದೋಚುವವರು ನಿಸ್ಸೀಮರು.
ಇತ್ತೀಚಿನ ಕೆಲವು ದರೋಡೆ,ಡಕಾಯಿತಿ ಪ್ರಕರಣ ಗಳನ್ನು ಅವಲೋಕಿಸಿದರೆ ಇಂಥ ಅನುಮಾನ ಸಹಜ. ದಿಢೀರ್ ಶ್ರೀಮಂತರಾಗ ಬೇಕೆನ್ನುವ ಕೆಟ್ಟ ಹಂಬಲ, ವೃತ್ತಿ ಪೈಪೋಟಿ, ದುಂದುಗಾರಿಕೆ ಸೃಷ್ಟಿತ `ಅಗತ್ಯ'ವೇ ಇದಕ್ಕೆಲ್ಲ ಕುಮ್ಮಕ್ಕು !
ಪಕ್ಕಾಪುರಾವೆ ಬೇಕೆಂದರೆ, ಒಂದು ವರ್ಷದಲ್ಲಿ ನಡೆದ ಕೆಲ ಘಟನೆಗಳನ್ನೊಮ್ಮೆ ಅವಲೋಕಿಸಿ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ