ಖಾಲಿ ಟ್ಯಾಂಕ್ಗಳಿಗೆ ಆಯುಷ್ಯ ಹೆಚ್ಚು? ನೀರಿಲ್ಲ, ಕರೆಂಟಿಲ್ಲ, ಕೇಳುವಂತಿಲ್ಲ !
ಬೇಸಿಗೆಕಾಲದಲ್ಲಿ ನೀರಿನ ಸಮಸ್ಯೆ ಪರಿಹರಿಸಲೆಂದು ಲಕ್ಷಾಂತರ ರೂಪಾಯಿ ವಿನಿಯೋಗಿಸಿ ಟ್ಯಾಂಕ್ಗಳನ್ನು ನಿರ್ಮಿಸಲಾಗಿದೆ. ಆದರೆ, ವಿದ್ಯುತ್ ಸಂಪರ್ಕ ನೀಡದೇ, ಪೈಪ್ ಲೈನ್ ಎಳೆದಿಲ್ಲ. ಹಾಗಾಗಿ ನೀರಿನ ಸಮಸ್ಯೆ ಬಗೆಹರಿದಿಲ್ಲ ಎನ್ನುತ್ತಾರೆ ಚೆರಿಯಮನೆ ಸುರೇಶ್.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ