ನೀರಿಗಾಗಿ ಕಸರತ್ತು !

ಬಹುತೇಕ ಗ್ರಾಮಗಳ ಜನತೆಗೆ ನೈಸರ್ಗಿಕ ನೀರೇ ಆಧಾರ. ಪೈಪ್‌ಲೈನ್ ಅಳವಡಿಸಲು ಕನಿಷ್ಠ ಹಣ ವಿನಿಯೋಗಿಸಿದರೆ ಈ ಭಾಗದಲ್ಲಿ ನೀರಿನ ಸಮಸ್ಯೆ ಇರದು. ದೊಡ್ಡ ಯೋಜನೆ ರೂಪಿಸಿ, ದೊಡ್ಡದಾಗಿ ಪ್ರಚಾರ ಪಡೆಯುವ ಭರದಲ್ಲಿ ಜನಪ್ರತಿನಿಧಿಗಳು ನೀರಿನ ಶಾಶ್ವತ ಪರಿಹಾರದತ್ತ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಕುಂದೈರೀರ ಎಂ. ರಮೇಶ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ