ಕರೆಂಟ್ ಕೊಟ್ರೆ ನೀರು ಬರುತ್ತೆ

ನೀರಿನ ಸಮಸ್ಯೆ ಸರ್ವವ್ಯಾಪಿ. ಮೂರ್ನಾಡಿಗೆ ಕಾವೇರಿ ನದಿ ನೀರು ತರುವ ಯೋಜನೆಯನ್ನು ಏಳು ವರ್ಷದ ಹಿಂದೆ ವ್ಯವಸ್ಥಿತವಾಗಿ ಕೈಗೊಂಡ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ನೀರಿನ ಸಮಸ್ಯೆ ಇಲ್ಲ. ಉಳಿದಂತೆ ಎಲ್ಲಾ ಗ್ರಾಮಗಳಲ್ಲೂ ಜನ ನೀರಿಗಾಗಿ ಪರಿತಪಿಸುತ್ತಿದ್ದಾರೆ ಎನ್ನುತ್ತಾರೆ ಬಿ.ಕೆ. ಶಶಿಕುಮಾರ್ ರೈ, ಟಿ.ಸಿ. ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ