ಸರಕಾರದ ಆದೇಶವೂ ಮೈಸೂರು ವಿವಿಯಲ್ಲಿ ಡಮ್ಮಿ !

*ಚೀ. ಜ. ರಾಜೀವ, ಮೈಸೂರು
ಸಂಸ್ಕೃತ ಪಾಠಶಾಲೆಗಳಲ್ಲಿ ಕಲಿಸುವ  ವಿದ್ವತ್ ಮಧ್ಯಮ ಹಾಗೂ ವಿದ್ವತ್ ಉತ್ತಮ ಕೋರ್ಸ್‌ಗಳನ್ನು ಕ್ರಮವಾಗಿ ಬಿಎ ಮತ್ತು ಎಂಎ ಪದವಿಗೆ ಸಮವೆಂದು ಪರಿಗಣಿಸುವಂತೆ ರಾಜ್ಯ ಸರಕಾರ ಹೊರಡಿಸಿದ ಆದೇಶವನ್ನು ಮೈಸೂರು ವಿಶ್ವವಿದ್ಯಾ ನಿಲಯ ಮರುಪರಿಶೀಲನೆಗೆ ಒಳಪಡಿಸಿರುವ ಪ್ರಸಂಗ ನಡೆದಿದೆ.
ಹಾಗಾಗಿ ಈ ಶೈಕ್ಷಣಿಕ ವರ್ಷದಲ್ಲಿ ವಿದ್ವತ್ ಮಧ್ಯಮ ವಿಷಯವನ್ನು ತೇರ್ಗಡೆಯಾದ ಯಾವುದೇ ವಿದ್ಯಾರ್ಥಿಗೆ ನೇರವಾಗಿ ಸಂಸ್ಕೃತ ಎಂಎ ಗೆ ಅವಕಾಶವಿಲ್ಲ. ವಿವಿಯ ಈ ನಿಲುವಿನ ಕುರಿತು ಸಂಸ್ಕೃತ ಶೈಕ್ಷಣಿಕ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ