*ಚೀ. ಜ. ರಾಜೀವ, ಮೈಸೂರು
ಸಂಸ್ಕೃತ ಪಾಠಶಾಲೆಗಳಲ್ಲಿ ಕಲಿಸುವ ವಿದ್ವತ್ ಮಧ್ಯಮ ಹಾಗೂ ವಿದ್ವತ್ ಉತ್ತಮ ಕೋರ್ಸ್ಗಳನ್ನು ಕ್ರಮವಾಗಿ ಬಿಎ ಮತ್ತು ಎಂಎ ಪದವಿಗೆ ಸಮವೆಂದು ಪರಿಗಣಿಸುವಂತೆ ರಾಜ್ಯ ಸರಕಾರ ಹೊರಡಿಸಿದ ಆದೇಶವನ್ನು ಮೈಸೂರು ವಿಶ್ವವಿದ್ಯಾ ನಿಲಯ ಮರುಪರಿಶೀಲನೆಗೆ ಒಳಪಡಿಸಿರುವ ಪ್ರಸಂಗ ನಡೆದಿದೆ.
ಹಾಗಾಗಿ ಈ ಶೈಕ್ಷಣಿಕ ವರ್ಷದಲ್ಲಿ ವಿದ್ವತ್ ಮಧ್ಯಮ ವಿಷಯವನ್ನು ತೇರ್ಗಡೆಯಾದ ಯಾವುದೇ ವಿದ್ಯಾರ್ಥಿಗೆ ನೇರವಾಗಿ ಸಂಸ್ಕೃತ ಎಂಎ ಗೆ ಅವಕಾಶವಿಲ್ಲ. ವಿವಿಯ ಈ ನಿಲುವಿನ ಕುರಿತು ಸಂಸ್ಕೃತ ಶೈಕ್ಷಣಿಕ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
ಸಂಸ್ಕೃತ ಪಾಠಶಾಲೆಗಳಲ್ಲಿ ಕಲಿಸುವ ವಿದ್ವತ್ ಮಧ್ಯಮ ಹಾಗೂ ವಿದ್ವತ್ ಉತ್ತಮ ಕೋರ್ಸ್ಗಳನ್ನು ಕ್ರಮವಾಗಿ ಬಿಎ ಮತ್ತು ಎಂಎ ಪದವಿಗೆ ಸಮವೆಂದು ಪರಿಗಣಿಸುವಂತೆ ರಾಜ್ಯ ಸರಕಾರ ಹೊರಡಿಸಿದ ಆದೇಶವನ್ನು ಮೈಸೂರು ವಿಶ್ವವಿದ್ಯಾ ನಿಲಯ ಮರುಪರಿಶೀಲನೆಗೆ ಒಳಪಡಿಸಿರುವ ಪ್ರಸಂಗ ನಡೆದಿದೆ.
ಹಾಗಾಗಿ ಈ ಶೈಕ್ಷಣಿಕ ವರ್ಷದಲ್ಲಿ ವಿದ್ವತ್ ಮಧ್ಯಮ ವಿಷಯವನ್ನು ತೇರ್ಗಡೆಯಾದ ಯಾವುದೇ ವಿದ್ಯಾರ್ಥಿಗೆ ನೇರವಾಗಿ ಸಂಸ್ಕೃತ ಎಂಎ ಗೆ ಅವಕಾಶವಿಲ್ಲ. ವಿವಿಯ ಈ ನಿಲುವಿನ ಕುರಿತು ಸಂಸ್ಕೃತ ಶೈಕ್ಷಣಿಕ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ