ಸಫಾರಿ ದುಬಾರಿ: ಶಿಫಾರಸು ಭಾರೀ

*ಕುಂದೂರು ಉಮೇಶಭಟ್ಟ ಮೈಸೂರು
`ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಅಭಿಮಾನಿಗಳ ಸಂಘದವರು ನಾವು, ಸಾಹೇಬ್ರೇ ನಮ್ಮನ್ನು ಇಲ್ಲಿಗೆ ಕಳುಹಿಸಿ ದ್ದಾರೆ. ಬೇಗನೆ ಸಫಾರಿ ವ್ಯವಸ್ಥೆ ಮಾಡಿ...ಗೃಹ ಸಚಿವರ ಕಡೆಯವರು ನಾವು,ಅವರ ಲೆಟರ್‌ಹೆಡ್‌ನಲ್ಲೇ ಶಿಫಾರಸು ತಂದಿದ್ದೇವೆ, ನಮ್ಮೆಲ್ಲರಿಗೂ ಅತಿಥಿಗೃಹ ಬೇಕೇ ಬೇಕು...'
ಬೇಸಿಗೆ ರಜೆ ಶುರುವಾಗು ತ್ತಿದ್ದಂತೆ ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿ ಸೇರಿದಂತೆ ರಾಜ್ಯದ ಪ್ರಮುಖ ಅರಣ್ಯ ಪ್ರದೇಶದಲ್ಲೀಗ ಇಂಥದೇ ಶಿಫಾರಸುಗಳ ಮಹಾಪೂರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ