*ಹನಗೋಡು ನಟರಾಜ ಹುಣಸೂರು
ಇದೀಗ ಬಿರು ಬೇಸಿಗೆ ಬಂದಿದ್ದು, ತಾಲೂಕಿನ ಹಲವು ಗ್ರಾಮ ಹಾಗೂ ಹಾಡಿಗಳಲ್ಲಿ ಕುಡಿಯುವ ನೀರಿಗಾಗಿ ಪಾಡು ಪಡುತ್ತಿದ್ದಾರೆ. ನದಿಗಳಲ್ಲಿ, ಬೋರ್ವೆಲ್ಗಳಲ್ಲಿ ಅಂತರ್ಜಲ ಕುಸಿದಿದೆ. ಹಲವೆಡೆ ವಿದ್ಯುತ್ ಅಡಚಣೆ ಯಿಂದಾಗಿ ಸಮರ್ಪಕ ನೀರು ಪೂರೈಸಲಾಗುತ್ತಿಲ್ಲ.
*ನವೀನ್ಕುಮಾರ್ ಪಿರಿಯಾಪಟ್ಟಣ
ಪಿರಿಯಾಪಟ್ಟಣದ ತಾಲೂಕಿನ ಕುಶಾಲನಗರ ಗಡಿ ಭಾಗದ ಗಾಂಧಿನಗರ ಗ್ರಾಮದಲ್ಲಿ ಜನರು ೨ ತಿಂಗಳಿ ನಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿ ದ್ದಾರೆ, ಗ್ರಾಮದಲ್ಲಿ ೮೦ಕ್ಕೂ ಹೆಚ್ಚು ಮನೆಗಳಿದ್ದು ,ಇರುವುದು ೨ ಕೈಪಂಪು ಮಾತ್ರ. ಎಲ್ಲರಿಗೂ ಇದೇ ಆಧಾರ. ಇಲ್ಲಿನ ಟ್ರಾನ್ಸ್ಫಾರ್ಮರ್ ಕೆಟ್ಟು ನಿಂತು ಹಲವು ತಿಂಗಳು ಕಳೆದಿದ್ದರೂ ದುರಸ್ತಿಯಾಗಿಲ್ಲ. ಗ್ರಾಮದಿಂದ ಹೊರಭಾಗ ದಲ್ಲಿರುವ ಕೈಪಂಪು ಕುಡಿಯುವ ನೀರಿಗೆ ಮಾತ್ರ. ಇದರಲ್ಲಿ ೨ ಕೊಡ ನೀರು ತೆಗೆದರೆ ಮತ್ತೆರಡು ಕೊಡ ನೀರಿಗೆ ಗಂಟೆಗಟ್ಟಲೆ ಶ್ರಮಪಡಬೇಕು. ಆಗಾಗ ಕೈಪಂಪು ಗಳಿಂದ ಕಲುಷಿತ ನೀರೂ ಬರುತ್ತದೆ . ಇದನ್ನೇ ಶೋಧಿಸಿ ಕಾಯಿಸಿ ಕುಡಿಯುತ್ತಿದ್ದಾರೆ ಇಲ್ಲಿಯ ಮಂದಿ. ತೋಟಗಳ ಬಳಿ ಹಳ್ಳ ತೆಗೆದು ನೀರು ಪಡೆಯುವುದೂ ಉಂಟು.
ಇದೀಗ ಬಿರು ಬೇಸಿಗೆ ಬಂದಿದ್ದು, ತಾಲೂಕಿನ ಹಲವು ಗ್ರಾಮ ಹಾಗೂ ಹಾಡಿಗಳಲ್ಲಿ ಕುಡಿಯುವ ನೀರಿಗಾಗಿ ಪಾಡು ಪಡುತ್ತಿದ್ದಾರೆ. ನದಿಗಳಲ್ಲಿ, ಬೋರ್ವೆಲ್ಗಳಲ್ಲಿ ಅಂತರ್ಜಲ ಕುಸಿದಿದೆ. ಹಲವೆಡೆ ವಿದ್ಯುತ್ ಅಡಚಣೆ ಯಿಂದಾಗಿ ಸಮರ್ಪಕ ನೀರು ಪೂರೈಸಲಾಗುತ್ತಿಲ್ಲ.
*ನವೀನ್ಕುಮಾರ್ ಪಿರಿಯಾಪಟ್ಟಣ
ಪಿರಿಯಾಪಟ್ಟಣದ ತಾಲೂಕಿನ ಕುಶಾಲನಗರ ಗಡಿ ಭಾಗದ ಗಾಂಧಿನಗರ ಗ್ರಾಮದಲ್ಲಿ ಜನರು ೨ ತಿಂಗಳಿ ನಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿ ದ್ದಾರೆ, ಗ್ರಾಮದಲ್ಲಿ ೮೦ಕ್ಕೂ ಹೆಚ್ಚು ಮನೆಗಳಿದ್ದು ,ಇರುವುದು ೨ ಕೈಪಂಪು ಮಾತ್ರ. ಎಲ್ಲರಿಗೂ ಇದೇ ಆಧಾರ. ಇಲ್ಲಿನ ಟ್ರಾನ್ಸ್ಫಾರ್ಮರ್ ಕೆಟ್ಟು ನಿಂತು ಹಲವು ತಿಂಗಳು ಕಳೆದಿದ್ದರೂ ದುರಸ್ತಿಯಾಗಿಲ್ಲ. ಗ್ರಾಮದಿಂದ ಹೊರಭಾಗ ದಲ್ಲಿರುವ ಕೈಪಂಪು ಕುಡಿಯುವ ನೀರಿಗೆ ಮಾತ್ರ. ಇದರಲ್ಲಿ ೨ ಕೊಡ ನೀರು ತೆಗೆದರೆ ಮತ್ತೆರಡು ಕೊಡ ನೀರಿಗೆ ಗಂಟೆಗಟ್ಟಲೆ ಶ್ರಮಪಡಬೇಕು. ಆಗಾಗ ಕೈಪಂಪು ಗಳಿಂದ ಕಲುಷಿತ ನೀರೂ ಬರುತ್ತದೆ . ಇದನ್ನೇ ಶೋಧಿಸಿ ಕಾಯಿಸಿ ಕುಡಿಯುತ್ತಿದ್ದಾರೆ ಇಲ್ಲಿಯ ಮಂದಿ. ತೋಟಗಳ ಬಳಿ ಹಳ್ಳ ತೆಗೆದು ನೀರು ಪಡೆಯುವುದೂ ಉಂಟು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ