*ಫಾಲಲೋಚನ ಆರಾಧ್ಯ/ಗುರುಸ್ವಾಮಿ ಕೊಳ್ಳೇಗಾಲ
ಕಾವೇರಿ ವನ್ಯಜೀವಿ ವಲಯದ ದಟ್ಟಾರಣ್ಯದಲ್ಲಿ ಚಾರಣ ಮಾರ್ಗವನ್ನು ಗುರುತಿಸಿರುವ ಅರಣ್ಯ ಇಲಾಖೆ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಡಿ ಇಟ್ಟಿದೆ.
ಕಾಡುಗಳ್ಳ, ನರಹಂತಕ ವೀರಪ್ಪನ್ ಹಾವಳಿಯಿಂದ ಜಿಲ್ಲೆಯ ಅರಣ್ಯದ ಸೊಬಗನ್ನು ಸವಿಯಲು ಸಾಮಾನ್ಯರಿಂದ ಸಾಧ್ಯವಾಗಿರಲಿಲ್ಲ. ಆತನ ಹುಟ್ಟೂರು ಗೋಪಿನಾಥಂ ಮತ್ತು ಸುತ್ತಮುತ್ತಲ ಸುಂದರ ಅರಣ್ಯ, ಪ್ರವಾಸಿ ತಾಣಗಳಂತು ಅಪರಿಚಿತ.
ಆದರೀಗ ಕಾಡುಗಳ್ಳ ಉಳಿದಿಲ್ಲ. ಆದ್ದರಿಂದ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಹಾಗೂ ಕೊಳ್ಳೇಗಾಲ ಅರಣ್ಯ ವಿಭಾಗಕ್ಕೆ ಸೇರಿದ ಮಲೆಮಹಾದೇಶ್ವರಬೆಟ್ಟ ಹಾಗೂ ನಾಗಮಲೆ ಅರಣ್ಯಗಳಲ್ಲಿ ಈಗ ಚಾರಣ ಸಲೀಸು.
ಕಾವೇರಿ ವನ್ಯಜೀವಿ ವಲಯದ ದಟ್ಟಾರಣ್ಯದಲ್ಲಿ ಚಾರಣ ಮಾರ್ಗವನ್ನು ಗುರುತಿಸಿರುವ ಅರಣ್ಯ ಇಲಾಖೆ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಡಿ ಇಟ್ಟಿದೆ.
ಕಾಡುಗಳ್ಳ, ನರಹಂತಕ ವೀರಪ್ಪನ್ ಹಾವಳಿಯಿಂದ ಜಿಲ್ಲೆಯ ಅರಣ್ಯದ ಸೊಬಗನ್ನು ಸವಿಯಲು ಸಾಮಾನ್ಯರಿಂದ ಸಾಧ್ಯವಾಗಿರಲಿಲ್ಲ. ಆತನ ಹುಟ್ಟೂರು ಗೋಪಿನಾಥಂ ಮತ್ತು ಸುತ್ತಮುತ್ತಲ ಸುಂದರ ಅರಣ್ಯ, ಪ್ರವಾಸಿ ತಾಣಗಳಂತು ಅಪರಿಚಿತ.
ಆದರೀಗ ಕಾಡುಗಳ್ಳ ಉಳಿದಿಲ್ಲ. ಆದ್ದರಿಂದ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಹಾಗೂ ಕೊಳ್ಳೇಗಾಲ ಅರಣ್ಯ ವಿಭಾಗಕ್ಕೆ ಸೇರಿದ ಮಲೆಮಹಾದೇಶ್ವರಬೆಟ್ಟ ಹಾಗೂ ನಾಗಮಲೆ ಅರಣ್ಯಗಳಲ್ಲಿ ಈಗ ಚಾರಣ ಸಲೀಸು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ