ಪುಂಡಾನೆಗಳ ಚಕ್ರವ್ಯೂಹಕ್ಕೆ

ಕುಂದೂರು ಉಮೇಶಭಟ್ಟ ಮೈಸೂರು
ಈತ ದಸರೆ ಗಜ ಪಡೆಗೆ ಕ್ಯಾಪ್ಟನ್ ಅಲ್ಲದಿರಬಹುದು. ಆದರೆ,ಹಠಮಾರಿಗಳಿಗೆ ಮೂಗುದಾರ ಹಾಕಿ ನಿಯಂತ್ರಿಸುವ `ಆಪರೇಷನ್ ಪಡೆ'ಯ ಕ್ಯಾಪ್ಟನ್. ಕರ್ನಾಟಕವಲ್ಲದೆ  ಮಧ್ಯಪ್ರದೇಶದಲ್ಲೂ ಈತ ಜನಪ್ರಿಯ.
ಮೈಸೂರಿಗೆ ದಾಳಿಯಿಟ್ಟು ಜನತೆಯ ಹೃದಯದಲ್ಲಿ `ಲಬ್ ಡಬ್' ಪ್ರಮಾಣ ಹೆಚ್ಚಿಸಿದ್ದ ಕಾಡಾನೆಗಳನ್ನು ನಿಯಂತ್ರಿಸಿದ ನಿಷ್ಣಾತನೀತ. ಈವರೆಗೂ ೭೦ರಿಂದ ೭೫ ಕಾಡಾನೆಗಳಿಗೆ ಪಾಠ ಹೇಳಿಕೊಟ್ಟವ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ