ಕುಂದೂರು ಉಮೇಶಭಟ್ಟ ಮೈಸೂರು
`ಮುಚ್ಚುವ ಹಂತದಿಂದ ಸುಸ್ಥಿರತೆಯೆಡೆಗೆ' ನಡೆದು ಬಂದು ದೇಶದ ನಾನಾ ಮೃಗಾಲಯಗಳಿಗೆ ಮಾದರಿಯಾಗಿರುವ ಶತಮಾನದ ಇತಿಹಾಸವಿರುವ ಮೈಸೂರು ಮೃಗಾಲಯದ ಯಶೋಗಾಥೆಯಿದು.
ಪ್ರಾಣಿಗಳ ವಿನಿಮಯದ ಮೂಲಕ ಹೊಸತನದ ಅಳವಡಿಕೆಯಿಂದ ಹೆಚ್ಚಿನ ಪ್ರವಾಸಿಗರ ಭೇಟಿ, ಆದಾಯ ಮೂಲಗಳ ಬಲಪಡಿಸುವಿಕೆಯಿಂದ ಮೃಗಾಲಯ ೧೦ ಕೋಟಿ ರೂ. ಆದಾಯ ತಲುಪಿದ್ದು ಇದೇ ಮೊದಲು. ಸುಸ್ಥಿರ ಬೆಳವಣಿಗೆ ಮಾದರಿಯಾಗಿ ರೂಪುಗೊಂಡ ಇದನ್ನೇ ಒರಿಸ್ಸಾ, ಉತ್ತರ ಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ದೇಶದ ನಾನಾ ರಾಜ್ಯದ ಮೃಗಾಲಯಗಳು ಅನುಸರಿಸತೊಡಗಿವೆ.
`ಮುಚ್ಚುವ ಹಂತದಿಂದ ಸುಸ್ಥಿರತೆಯೆಡೆಗೆ' ನಡೆದು ಬಂದು ದೇಶದ ನಾನಾ ಮೃಗಾಲಯಗಳಿಗೆ ಮಾದರಿಯಾಗಿರುವ ಶತಮಾನದ ಇತಿಹಾಸವಿರುವ ಮೈಸೂರು ಮೃಗಾಲಯದ ಯಶೋಗಾಥೆಯಿದು.
ಪ್ರಾಣಿಗಳ ವಿನಿಮಯದ ಮೂಲಕ ಹೊಸತನದ ಅಳವಡಿಕೆಯಿಂದ ಹೆಚ್ಚಿನ ಪ್ರವಾಸಿಗರ ಭೇಟಿ, ಆದಾಯ ಮೂಲಗಳ ಬಲಪಡಿಸುವಿಕೆಯಿಂದ ಮೃಗಾಲಯ ೧೦ ಕೋಟಿ ರೂ. ಆದಾಯ ತಲುಪಿದ್ದು ಇದೇ ಮೊದಲು. ಸುಸ್ಥಿರ ಬೆಳವಣಿಗೆ ಮಾದರಿಯಾಗಿ ರೂಪುಗೊಂಡ ಇದನ್ನೇ ಒರಿಸ್ಸಾ, ಉತ್ತರ ಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ದೇಶದ ನಾನಾ ರಾಜ್ಯದ ಮೃಗಾಲಯಗಳು ಅನುಸರಿಸತೊಡಗಿವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ