ಗಿರಿಜನರ ಕಲ್ಯಾಣವೂ ಇರಲಿ

ಕೂಡ್ಲಿಗುರುರಾಜ ಮೈಸೂರು
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಡಾ.ಆರ್. ಬಾಲಸುಬ್ರಮಣಿಯಮ್ ಗಿರಿಜನರ ಜತೆ ಕೆಲಸ ಮಾಡಿದವರು. ಕಳೆದ ಸುಮಾರು ಮೂರು ದಶಕಗಳಿಂದ ಎಚ್.ಡಿ.ಕೋಟೆ ಕಾಡಿನ ಮಧ್ಯೆ ಇದ್ದು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡವರು. ಭ್ರಷ್ಟಾಚಾರದ ವಿರುದ್ಧ ದನಿ ಯಾದವರು. ಅಣ್ಣಾ ಹಜಾರೆ ನಿಕಟವರ್ತಿ. ಪಶ್ಚಿಮಘಟ್ಟದ ತಾಣಗಳಿಗೆ ಯುನೆಸ್ಕೊ ಮಾನ್ಯತೆಗೆ ರಾಜ್ಯ ಸರಕಾರದ ವಿರೋಧ,  ಕೇಂದ್ರ- ರಾಜ್ಯ ಸರಕಾರಗಳ ಮಧ್ಯೆ ನಡೆದಿರುವ ಸಂಘರ್ಷದ ಬಗ್ಗೆ  ಸ್ಥಳೀಯ ಮೂಲ ನಿವಾಸಿಗಳ ದೃಷ್ಟಿಕೋನದಿಂದ ತಮ್ಮ ಅಭಿಪ್ರಾಯವನ್ನು ಈ ಸಂದರ್ಶನದಲ್ಲಿ  ಮುಂದಿಟ್ಟಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ