ಕುಂದೂರು ಉಮೇಶಭಟ್ಟ ಮೈಸೂರು
ರೈತರೇ, ಟೊಮೇಟೊಗೆ ಬೆಲೆ ಇಲ್ಲವೆಂದು ಬೆಳೆಯನ್ನೇ ಬೀದಿಗೆ ಎಸೆಯಬೇಡಿ, ನಿಮಗಾಗಿ ಮೈಸೂರಿನ ಡಿಎಫ್ಆರ್ಎಲ್ ವಿಶೇಷ ಸಂಸ್ಕರಣಾ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ. ಅಷ್ಟೇ ಅಲ್ಲದೇ ಉತ್ಪನ್ನದ ಬಹುಪಯೋಗಕ್ಕೆ ವಿಶೇಷ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕೇಂದ್ರ ಮೈಸೂರಿ ನಲ್ಲಿ ತಲೆ ಎತ್ತಲಿದೆ.
ರಕ್ಷಣಾ ಸಿಬ್ಬಂದಿಗೆ ಆಹಾರೋತ್ಪನ್ನ ತಯಾರಿಸುವ ತಂತ್ರಜ್ಞಾನ ಸಿದ್ಧಪಡಿಸುವಲ್ಲಿ ಮುಂಚೂಣಿಯಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್ಆರ್ಎಲ್) ಅಭಿವೃದ್ಧಿಪಡಿಸಿರುವ ಟೊಮೇಟೊ ಸಂಸ್ಕರಣೆ ಯಂತ್ರದ ಮೂಲಕ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ.
ರೈತರೇ, ಟೊಮೇಟೊಗೆ ಬೆಲೆ ಇಲ್ಲವೆಂದು ಬೆಳೆಯನ್ನೇ ಬೀದಿಗೆ ಎಸೆಯಬೇಡಿ, ನಿಮಗಾಗಿ ಮೈಸೂರಿನ ಡಿಎಫ್ಆರ್ಎಲ್ ವಿಶೇಷ ಸಂಸ್ಕರಣಾ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ. ಅಷ್ಟೇ ಅಲ್ಲದೇ ಉತ್ಪನ್ನದ ಬಹುಪಯೋಗಕ್ಕೆ ವಿಶೇಷ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕೇಂದ್ರ ಮೈಸೂರಿ ನಲ್ಲಿ ತಲೆ ಎತ್ತಲಿದೆ.
ರಕ್ಷಣಾ ಸಿಬ್ಬಂದಿಗೆ ಆಹಾರೋತ್ಪನ್ನ ತಯಾರಿಸುವ ತಂತ್ರಜ್ಞಾನ ಸಿದ್ಧಪಡಿಸುವಲ್ಲಿ ಮುಂಚೂಣಿಯಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್ಆರ್ಎಲ್) ಅಭಿವೃದ್ಧಿಪಡಿಸಿರುವ ಟೊಮೇಟೊ ಸಂಸ್ಕರಣೆ ಯಂತ್ರದ ಮೂಲಕ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ